ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಪುಷ್ಪ ನಮನ ಸಲ್ಲಿಸಿದರು. ಶಿವಾನಂದ ಪಿಸ್ತಿ, ಮಂಜುನಾಥ ಕಳಸಕರ್, ಶ್ರೀನಿವಾಸ ಕಮಲಾಪೂರ, ಗೀರಿಶ ಕಲಮೋಡ, ವಿಕಾಸ ಕರನಿಕ, ಭೀಮ ಕೋಳ್ಳೂರ, ಸುನೀಲ ಭಮ್ಮಾ ಇದ್ದರು.