ಕಲಬುರಗಿ: ನಗರದ ಕೋಟನೂರ ಡಿ ಗ್ರಾಮದ ಯುವ ಬಳಗದ ವತಿಯಿಂದ ಮದರ ಥೆರೆಸಾ ವಿಶ್ವವಿದ್ಯಾಲಯ, ಮೈಸೂರಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಖ್ಯಾತ ಕಲಾವಿದರಾದ ಶಿವಶಂಕರ ಬಿರಾದಾರ ಕೋಟನೂರ ಸನ್ಮಾನಿಸಲಾಯಿತು.
ಶಿವಲಿಂಗಪ್ಪ ದೊಡ್ಡಮನಿ, ಪ್ರಶಾಂತ ನಂದಿಕೂರ, ಶರಣು ಬಿರಾದಾರ, ಮಾಣಿಕ ಮಾಹೂರ , ಶ್ರೀನಿವಾಸ ದೊಡ್ಡಮನಿ, ರವಿ ಕಟ್ಟಿಮನಿ, ಶಿವರಾಜ ದೊಡ್ಡಮನಿ, ಅವಿನಾಶ ಹೊಸಮನಿ, ದಿನೇಶ ದೊಡ್ಡಮನಿ ಪ್ರದೀಪ ಚಿಂಚನಸೂರ, ಭೀಮಾಶಂಕರ ಸಿಂಧೆ, ಅರುಣ ಅಲಂಕಾರ, ಪ್ರದೀಪ ಸುತ್ತಾರ, ಸಿದ್ದು ಮಾಲಿಪಾಟೀಲ, ಭಾಗ್ಯವಂತ ಬಾದನಳ್ಳಿ, ರಾಹುಲ ಅಲಂಕಾರ,ಶರಣು ಎಂಟಮನ್, ನಾಗರಾಜ ಹಮಾಲ, ಅಭಿಶೇಕ ಹೊಸಮನಿ, ಮಲ್ಲಿಕಾರ್ಜುನ ಬೆನಕನಳ್ಳಿ, ವಿಲಾಸ ಕುಂಬಾರ ಇದ್ದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…
ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…
ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…