ಡಾಕ್ಟರೇಟ್ ಪಡೆದ ಶಿವಶಂಕರ ಬಿರಾದಾರಗೆ ಸನ್ಮಾನ

ಕಲಬುರಗಿ: ನಗರದ ಕೋಟನೂರ ಡಿ ಗ್ರಾಮದ ಯುವ ಬಳಗದ ವತಿಯಿಂದ ಮದರ ಥೆರೆಸಾ ವಿಶ್ವವಿದ್ಯಾಲಯ, ಮೈಸೂರಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಖ್ಯಾತ ಕಲಾವಿದರಾದ ಶಿವಶಂಕರ ಬಿರಾದಾರ ಕೋಟನೂರ ಸನ್ಮಾನಿಸಲಾಯಿತು.

ಶಿವಲಿಂಗಪ್ಪ ದೊಡ್ಡಮನಿ, ಪ್ರಶಾಂತ ನಂದಿಕೂರ, ಶರಣು ಬಿರಾದಾರ, ಮಾಣಿಕ ಮಾಹೂರ , ಶ್ರೀನಿವಾಸ ದೊಡ್ಡಮನಿ, ರವಿ ಕಟ್ಟಿಮನಿ, ಶಿವರಾಜ ದೊಡ್ಡಮನಿ, ಅವಿನಾಶ ಹೊಸಮನಿ, ದಿನೇಶ ದೊಡ್ಡಮನಿ  ಪ್ರದೀಪ ಚಿಂಚನಸೂರ, ಭೀಮಾಶಂಕರ ಸಿಂಧೆ, ಅರುಣ ಅಲಂಕಾರ, ಪ್ರದೀಪ ಸುತ್ತಾರ, ಸಿದ್ದು ಮಾಲಿಪಾಟೀಲ, ಭಾಗ್ಯವಂತ ಬಾದನಳ್ಳಿ, ರಾಹುಲ ಅಲಂಕಾರ,ಶರಣು ಎಂಟಮನ್,  ನಾಗರಾಜ ಹಮಾಲ, ಅಭಿಶೇಕ ಹೊಸಮನಿ, ಮಲ್ಲಿಕಾರ್ಜುನ ಬೆನಕನಳ್ಳಿ, ವಿಲಾಸ ಕುಂಬಾರ ಇದ್ದರು.

sajidpress

Recent Posts

ಕೋಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…

35 mins ago

ನೂತನ ಪದಾಧಿಕಾರಿಗಳ ಪದಗೃಹಣ, ಅಭಿನಂದನಾ ಸಮಾರಂಭ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…

2 hours ago

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

3 hours ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

3 hours ago

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

17 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

17 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420