ಕಲಬುರಗಿ: ಭಾರತೀಯ ಕಲಾ ಸಾಸ್ಕೃತಿಕ ಅಕಾಡೆಮಿ(ರಿ) ದಾವಣಗೆರೆ, ವತಿಯಿಂದ2018-19ನೇ ಸಾಲಿನ ಕನ್ನಡ ನಾಡು, ನುಡಿ ಸಮಾಜ ಸೇವೆಗಾಗಿ ಅನೇಕ ಕಾರ್ಯಗಳನ್ನು ಮಾಡುತ್ತಾ ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಕಲಬುರಗಿ ತಾಲ್ಲೂಕಿನ ಜೋಗುರ ಗ್ರಾಮದ ಶಿವಶರಣ ಪರಪ್ಪಗೋ ಅವರಿಗೆ ಅವರ ಒಂದು ಸಾಧನೆಯನ್ನು ಗುರುತಿಸಿ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಎನ್ ಮಲ್ಲೇಶಪ್ಪ ಈ ಮೂಲಕ ತಿಳಿಸಿದ್ದಾರೆ.
ಸಮಾಜಮುಖಿಚಟುವಟಿಕೆಯಲ್ಲಿತಮ್ಮನ್ನುತಾವು ತೊಡಗಿಸಿಕೊಂಡು ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿಗಳನ್ನು ಬೆಳೆಸಿಕೊಂಡು ಅನೇಕ ಸಮಾಜಮುಖಿ ಲೇಖನಗಳನ್ನ ಬರೆಯುತ್ತಾ, ಸಾಕಷ್ಟುರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ, ಅಂಧರ ಬದುಕಿಗೆಆಶಾಕಿರಣವಾಗುವ ನಿಟ್ಟಿನಲ್ಲಿ ನಿರಂತರವಾಗಿಅವರಿಗೆ ಸಹಾಯ ಮಾಡುತ್ತಿರುವುದರಿಂದಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಮತ್ತು ಪರಿಸರ ನಾಶದಿಂದಾಗುತ್ತಿರುವ ಹಲವಾರುರೀತಿಯ ಪರಿಣಾಮಗಳನ್ನು ಅರಿತುಕೊಂಡು ಪರಿಸರದ ಪ್ರಜ್ಞೆಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ, ಪರಿಸರವನ್ನ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಯುವಜನರಿಗೆ ಶಿವಶರಣ ಪರಪ್ಪಗೋಳ ಸ್ಪೂರ್ತಿಯಾಗಿದ್ದಾರೆ.
ಪರಿಸರ ಸಂರಕ್ಷಣೆ, ಸಮಾಜ ಸೇವೆಯಲ್ಲಿತಮ್ಮನ್ನುತಾವು ತೊಡಗಿಸಿಕೊಂಡು ಎಳೆ ಮರೆಕಾಯಿಯಂvs ಸೇವೆ ಸಲ್ಲಿಸುತ್ತಿರುವ ಶಿವಶರಣ ಪರಪ್ಪಗೋಳ ಅವರಿಗೆ ಈ ಒಂದು ಪ್ರಶಸ್ತಿಯನ್ನು ನೀಡಿರುವುದು ನಮಗೆ ಸಂತೋಷವಾಗಿದೆಎಂದು ಹೇಳಿದ್ದಾರೆ.ಸಮಾಜದ ಸ್ವಾಭಿಮಾನ, ಸಾಮರಸ್ಯ ಹಾಗೂ ಸಮೃದ್ಧಿ ಸಾಮಾಜಿಕ, ಸಮಾಜ ನಿರ್ಮಾಣ ಮಾಡಲು, ಕನ್ನಡ ನಾಡು-ನುಡಿಗಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಅಗಷ್ಟ ೧೮, ೨೦೧೯ ರಂದುದಾವಣಗೆರೆಯಚನ್ನಗಿರಿ ವಿರೂಪಾಕ್ಷಕಲ್ಯಾಣ ಮಂಟಪದಲ್ಲಿಜರುಗಿದ ೨೦೧೮-೨೦೧೯ ನೇ ಸಾಲಿನ ನಡೆದ ಸಾಹಿತ್ಯ ಮತ್ತು ಸಂವಿಧಾನದ ಆಶಯಗಳ ಕುರಿತುರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶಿವಶರಣ ಪರಪ್ಪಗೋಳ ಅವರಿಗೆsಸನ್ಮಾನ ಮಾಡಿಕರ್ನಾಟಕಜ್ಯೋತಿರಾಜ್ಯ ಪ್ರಶಸ್ತಿ ನೀಡಿಗೌರವಿಸಲಾಗಿದೆಎಂಂದು ಭಾರತೀಯ ಕಲಾ ಸಾಂಸ್ಕೃತಿಕಅಕಾಡೆಮಿಯರಾಜ್ಯಾಧ್ಯಕ್ಷರಾದಎನ್.ಮಲ್ಲೇಶಪ್ಪ ತಿಳಿಸಿದ್ದಾರೆ.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…