ದೇಶ ಹೊತ್ತು ಉರಿಯುತ್ತಿರುವಾಗ ನವಿಲು ಜೊತೆ ಆಟ ಆಡುವ ಪ್ರಧಾನ ಸೇವಕನೆ ಮೌನ ಮುರಿಯುವುದಾದರೂ ಯಾವಾಗ…?
ಸಾಲು ಸಾಲು ಹೆಣಗಳು ಬೀಳುತ್ತಿರುವಾಗ
ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿರುವಾಗ ಮೌನ ಮುರಿಯುವುದಾದರೂ ಯಾವಾಗ…?
ದೇಶದ ಕೀರ್ತಿ ಹೆಚ್ಚಿಸಿದ ಮಗಳು
ಬೀದಿಯಲ್ಲಿ ನಿಂತಿರುವಾಗ
ದ್ವೇಷದ ಕಿಚ್ಚು ಹಿಂಸಾಚಾರದಲ್ಲಿ ನಲುಗಿ ಹೋಗಿರುವಾಗ ಗಾಡ ಮೌನ ಮುರಿಯುವುದಾದರೂ ಯಾವಾಗ…?
ಗುಡಿ ಗುಂಡಾರ ಜಪ ಮಾಡುವ ನೀವು ನರ ಮಾನವರ ರೋದನೆ ಕೇಳಿ, ಕೇಳದಂತಿ ರುವುದೇಕೆ…?
ಮಹಿಳೆಯ ಬೆತ್ತಲೆ ಮೆರವಣಿಗೆ ನಡೆದಿರುವಾಗ
ಹೀನಾಯವಾಗಿ ಬಲತ್ಕಾರ ಮಾಡುತ್ತಿರುವಾಗ ಮೌನ ಮುರಿಯುವುದಾದರೂ ಯಾವಾಗ…?
ಯಾರಿಗಾಗಿ ನಿಮ್ಮ ಹೀನ ರಾಜಕೀಯ..?
ಯಾರಿಗಾಗಿ ನಿಮ್ಮ ಮೌನ ರಾಜಕೀಯ..?
ಥೂ.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…