ಸುರಪುರ: ನಗರದ ಶ್ರೀ ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಘುವೀರ ರಾಮಧ್ಯಾನ ಮಹಿಳಾ ಭಜನಾ ಮಂಡಳಿ ವತಿಯಿಂದ ಅಧಿಕ ಮಾಸ ಮುಕ್ತಾಯ ಪ್ರಯುಕ್ತ ಮಹಾ ಮಂಗಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಂಗಲ ಪ್ರಯುಕ್ತ ಗೌರಿ ವಿಶೇಷ ಪೂಜೆ, ಸಾಮೂಹಿಕ 33 ತಾರತಮ್ಯ ಹಾಡುಗಳು ಹಾಡುವಿಕೆ ಕಾರ್ಯಕ್ರಮಗಳು ಜರುಗಿದವು, ಅಧಿಕ ಮಾಸ ಪ್ರಯುಕ್ತ ಕಳೆದ ಒಂದು ತಿಂಗಳಿನಿಂದ ಭಜನಾ ಮಂಡಳಿ ವತಿಯಿಂದ 33 ತಾರತಮ್ಯ ಹಾಡುಗಳನ್ನು ಹಾಡಲಾಯಿತು.
ಭಜನಾ ಮಂಡಳಿ ಅಧ್ಯಕ್ಷೆ ಲಲಿತಾಬಾಯಿ ಬಡಶೇಷಿ, ಪದಾಧಿಕಾರಿಗಳಾದ ಸರೋಜಾಬಾಯಿ ಬೀರನೂರು,ಶಾಂತಾಬಾಯಿ ಆರ್. ಡಬೀರ, ಶಾಂತಾಬಾಯಿ.ಎನ್.ಡಬೀರ, ಕಮಲಾಬಾಯಿ, ಮಂಜುಳಾ,ಜಯಶ್ರೀ ಕುಲಕರ್ಣಿ,ಅಲಕನಂದಾ ಐಜಿ, ಉಷಾ ಕುಲಕರ್ಣಿ, ಉಮಾಬಾಯಿ ಪಾಲ್ಮೂರ,ಪಂಕಜಾ ಜೋಷಿ,ಅಂಜನಾಬಾಯಿ ಉಳ್ಳೆಸೂಗುರು, ಶಾರದಾ ಕುಲಕರ್ಣಿ,ಶಾಂತಾ ಜೋಷಿ,ಸಂಗೀತಾ ಐಜಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…
ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…