ಕಲಬುರಗಿ: ವಿಜಯನಗರ ಕಾಲೋನಿಯಲ್ಲಿರುವ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್ ರುದ್ರಮುನಿ ಪಂಚಾಳ, ಉಪಾಧ್ಯಕ್ಷೆ ವಿದ್ಯಾಶ್ರೀ ಆನಂದ್ ಹಿಪ್ಪರಗಿ, ಸದಸ್ಯರಾದ ವಿನೋದ್ ಗುರುದೇವ್ ಹೂಗಾರ್, ರವೀಂದ್ರ ಬಿರಾದಾರ್, ಪ್ರಕಾಶ್ ಶಿವಮೂರ್ತಯ್ಯ ಮಠಪತಿ, ಜಯರಾಜ್ ಕಾಶಿನಾಥ್ ಕುಂಬಾರ್, ರವಿಕುಮಾರ್ ಗೆಮೋ ಸಿಂಗ್ ಚೌವ್ಹಾಣ, ನಂದಕುಮಾರ ಚೌವ್ಹಾಣ, ಇಮತಿರಾಜ್ ಜಹೀರ್ದಾರ್, ರಸುಲ್ ಮೌಲಾಸಾಬ್ ನದಾಫ್, ಸಂಗೀತ ಗುಂಡುರಾವ್ ದೇಗಾ0ವ, ಅಶ್ವಿನಿ ಶಿವಕುಮಾರ್, ನೀಲಮ್ಮ ಮಲ್ಲಿನಾಥ ಪೂಜಾರಿ, ಮಹಾನಂದ ಬಸವರಾಜ್ ಕುಂಬಾರ್, ಜಯಶ್ರೀ ದಯಾನಂದ್ ಯಾಮಿಯಾ, ಬಸಮ್ಮ ಮಹದೇವ್ ದೊಡ್ಮಿನಿ, ಸಮ್ರನ್ ಬೇಗಂ ಸೈಯದ್ ಸಾಬ್, ಶಶಿಕಲಾ ವೀರಣ್ಣ ಕಾಸರ್ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳ ಹಾಗೂ ಶಿಕ್ಷಕ ವೃಂದದವರು ಹಾಗೂ ಪಾಲಕರು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…