ಕಲಬುರಗಿ: ನಗರದ ಜಗತ್ ಗೋಮುಖ ರಾಯರ ಮಠದಲ್ಲಿ ಗುರುರಾಜ್ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ವಿಷ್ಣುಸಹಸ್ರನಾಮ, ರಾಯರ ಅಷ್ಟೋತ್ತರ, ಮಧ್ಯಾರಾಧನೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಜ್ಞಾನ ಪೂರ್ಣ ಪ್ರತಿಷ್ಟಾನ ಸಂಸ್ಥಾಪಕರಾದ ಸೀತಾ ಮಲ್ಲಾಬದಿ, ಸಮಾಜ ಸೇವಕರು, ಹಿಂದೂ ಕಾರ್ಯಕರ್ತೆ ಕುಮಾರಿ ಪೂರ್ಣಿಮಾ ಬಾರಿಮನಿ ಮತ್ತು ಕಾವ್ಯ ಮುಂಡರಗಿ ಇವರನ್ನುಸತ್ಕರಿಸಲಾಯಿತು.
ಪಂಡಿತ್ ಗೋಪಾಲಚಾರ್ಯ ಅಕಮಂಚಿ ಅವರಿಂದ ರಾಯರ ಮಹಿಮೆ ಕುರಿತು ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಗುರುರಾಜ್ ಸೇವಾ ಸಮಿತಿಯ ಅಧ್ಯಕ ಅನಿಲ್ ಬಡದಲ್, ನರಹರಿ ಪಾಟೀಲ್, ಪವನ್ ಫಿರೋಜಾಬಾದ್, ನಾರಾಯಣಾರ್ಚಾ, ಪ್ರಾಣೇಶ್ ಭುರ್ಲಿ, ಗಿರೀಶ್ ರಂಜೊಳ್ಕರ್, ರಾಜೇಶ್ ಹನುಮ ಸಾಗರ, ಭೀಮಸೆನ್ ರಾವ್, ಶಂಕರ್ ರಾವ್, ಶಶಿಕಾಂತ್ ಸಾಗನೂರ್, ನೀಲಲೋಹಿತ ಜೇವರ್ಗಿ, ಹಣಮಂತ ರಾವ್ ಜೇವರ್ಗಿ, ರಾಘವೇಂದ್ರ ರಾವ್, ಜೇವರ್ಗಿ, ವಿನೋದ್ ದೇಸಾಯಿ, ಪ್ರಮೋದ್ ದೇಸಾಯಿ, ಉದಯ್ ಪಾಟೀಲ್, ಸಂಜು ಕುಲಕರ್ಣಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…