ಚಿಂಚೋಳಿ: ನ್ಯಾಯವಾದಿಗಳ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವಕ್ತಾರರು ಹಾಗೂ ಹಿರಿಯ ವಕೀಲರಾದ ಶ್ರೀಮಂತ ಕಟ್ಟಿಮನಿ ಅವರು ಚಿಂಚೋಳಿ ವಕೀಲ ಸಂಘದ ಅದ್ಯಕ್ಷರ ಚುನಾವಣೆಗೆ ನಡೆದ ಜಿದ್ದಾ ಜಿದ್ದಿನಲ್ಲಿ ಶ್ರೀಮಂತ ಕಟ್ಟಿಮನಿಯವರು ಎರಡನೇ ಬಾರಿಗೆ 11 ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಸುದರ್ಶನ ಬಿರಾದಾರ ಅವರನ್ನು ಸೋಲಿಸಿದರು.
ಶ್ರೀಮಂತ ಕಟ್ಡಿಮನಿ ಅವರ ಗೆಲುವಿನ ಸುದ್ದಿ ಕೇಳಿ ಅವರ ಅಭಿಮಾನಿ ಬಂಧುಗಳು ಅವರಿಗೆ ಶಾಲೂ ಹೊದಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ *ಭೀಮಶೆಟ್ಟಿ ಮುರಡಾ, ಕೆ.ಎಂ.ಬಾರಿ, ವಕೀಲರಾದ ಚಂದ್ರಶೆಟ್ಟಿ ಜಾಧವ ವಿಜಯಕುಮಾರ ರಾಠೋಡ, ಬಿಜೆಪಿ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಮೊರ್ಚಾದ ಉಪಾಧ್ಯಕ್ಷರು ಹಾಗೂ ವಕೀಲರಾದ ಷೇಕ್ ಭಕ್ತಿಯಾರ ಜಾಗೀರದಾರ್, ಪಕ್ಷದ ಮಹಿಳಾ ಮೊರ್ಚಾದ ಅದ್ಯಕ್ಷರಾದ ಉಮಾ ಪಾಟೀಲ ಪಕ್ಷದ ಮುಖಂಡರಾದ ಮಂಜಲೇಸಾಬ ಯುವ- ಮುಖಂಡರಾದ ಅಮರ್ ಲೊಡ್ಡನೂರ, ಶ್ರೀಕಾಂತ ದೇಗಲಮಡಿ, ಸಮಾದ ಖಾನ, ಗೋವಿಂದ ಭಾವಿತಾಂಡ, ವಿಕ್ರಮ್ ಚವ್ಹಾಣ, ಗೇಮಸಿಂಗ್ ರಾಠೋಡ,
ಚಿಮ್ಮಾಇದ್ಲಾಯಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀನಿವಾಸ ಚಿಂಚೋಳಿಕರ್ ಮುಂತಾದವರಿದ್ದರು.
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…