ಕಲಬುರಗಿ: ಯಶಸ್ಸು ಎಂಬುದು ಸಾಮಾನ್ಯವಲ್ಲ. ನಿರ್ಧಿಷ್ಠ ಗುರಿಯಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೌಲಾನಾ ಸಲ್ಮಾನ್ ಪೇಟವಾಲೆ ಅವರು ಅಭಿಪ್ರಾಯ ಪಟ್ಟರು.
ನಗರದ ಪಿರ್ ಬಂಗಾಲಿ ಎದುರುಗಡೆಯ ಖಾಜಾ ಬಂದಾ ನವಾಜ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಸುನ್ನಿ ವಾರ್ಷಿಕ ಸಮಾವೇಸದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಉದ್ದೇಶಿ ಮಾತನಾಡಿದ ಅವರು ಯಶಸ್ವಿಯಾಗಿ ಪ್ರತಿಯೊಬ್ಬರೂ ಪತಿಶ್ರಮ ಪಟ್ಟಿದ್ದಾಗ ಯಶಸ್ಸು ಕಾಣಲು ಸಾಧ್ಯವಾಗಿದೆ. ನಿರಂತರ ಪ್ರಯತ್ನದಿಂದ ವ್ಯಕ್ತಿಗೆ ಅನುಭವದೊಂದಿಗೆ ತಾನು ಇಟ್ಟಿರುವ ಗಿರಯನ್ನು ತಲುಪ ಬಹುದು ಎಂದರು.
ಯಶಸ್ಸು ಒಬ್ಬರ ಸ್ವತಲ್ಲ. ನಮ್ಮ ಯಶಸ್ಸಿನಿಂದ ಇತರರು ಪ್ರಭಾವಿತರಾಗುತ್ತಾರೆ ಎಂಬುದು ತಿಳಿದುಕೊಂಡು ನಾವು ತಯಾರಿ ನಡೆಸಬೇಕೆಂದು ಎಂದು ಯುವ ಪಿಳಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಭಾನುವಾರ 4 ರಂದು 10 ಗಂಟೆಯಿಂದ “ರಾತ್ರಿ 10 ವರೆಗೆ ಪುರುಷರಿಗಾಗಿ ಹಲೆ ಸುನ್ನತ್ ಜಮಾತನ ರಕ್ಷಣೆ ಮತ್ತು ಹೊಸ ಪಿಳಿಗೆಯ ತರಬೇತಿ ಪ್ರಸ್ತುತ ಪರಿಸ್ಥಿತಿಗಳು ಮತ್ತು ಭಾರತದ ಮುಸ್ಲಿಂಮರಿಗೆ ಬಡ್ಡಿಯ ವಿವರ ಮತ್ತು ಅದರ ಪರಿಷ್ಕರಣೆ ಅದರ ವಿನಾಶಗಳು ಮತ್ತು ಅದರ ಪರಿಣಾಮ, ಹಲಾಲಿನ್ ಉಪಯೋಗಗಳು, ಬಹುವ್ಯಕ್ತಿತ್ವ ಮತ್ತು ಮಹಿಳಾ ಸ್ವಾತಂತ್ರ್ಯದ ಮುಸುಕು, ಇಸ್ಲಾಮಿಕ್ ಸಹೋದರಿಯರ ಮತ್ತು ಇತರ ಧರ್ಮಗಳ ಹೊಲಿಕೆ, ದುರ್ವಿಚಾರದ ಕಾರಣಗಳು, ದುರ್ವಿಚಾರದ ಖಂಡನೆ ಇಸ್ಲಾಂ ಪ್ರವಾದಿತ್ವದ ಅಂತ್ಯದ ರಕ್ಷಣೆ ಮತ್ತು ಸುಧಾರಣೆಯ ಕಾರಣಗಳು, ಮುಸ್ಲಿಮರ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ರಾಜಕೀಯ ಸಮಸ್ಯೆಗಳು ಮತ್ತು ಪವಿತ್ರ ಪ್ರವಾದಿಯವರ ಬೋಧನೆಗಳ ಪ್ರಚಾರ ಮತ್ತು ಪ್ರಸಾರ ಮಾರ್ಗಗಳು, ಮುಸ್ಲಿಮರ ಮೂಲಭೂತ ಮತ್ತು ಉನ್ನತ ‘ ಶೈಕ್ಷಣಿಕ ಸಮಸ್ಯೆಗಳಿಗೆ ಮಾರ್ಗದರ್ಶನಗಳ ಕುರಿತು ವಿಶೇಷ ಉಪನ್ಯಾಸದ ಮೂಲಕ ಸಮಾವೇಶ ಕೊನೆಗೊಳ್ಳಲಿದೆ ಎಂದು ರಾಜಾ ಅಕಡಮಿಯ ಸದಸ್ಯರಾದ ಮೌಲಾನಾ ರಯಿಸ್ ರಜಾ ತಿಳಿಸಿದ್ದಾರೆ.
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…