ಬಾಯಿ ಆರೋಗ್ಯ ಮತ್ತು ದಂತ ಆರೋಗ್ಯಕರ ಜೀವನ ನಡೆಸಲು ಎಲ್ಲರೂ ಕೈ ಜೋಡಿಸಿ

ಕಲಬುರಗ; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಎನ್. ಓ. ಹೆಚ್. ಪಿ.ಕಾರ್ಯಕ್ರಮ ಕಲಬುರಗಿ . ಬಾಲಕಿಯರ ಬಾಲ ಮಂದಿರ ಕಲಬುರಗಿ ಇವರ ಸಂಯುಕ್ತಶ್ರಾಯದಲ್ಲಿ

ನಗರ ಬಾಲಕಿಯರ ಬಾಲ ಮಂದಿರ ಆಳಂದ ಕಾಲೋನಿ ಸಂಭಾಗದಲ್ಲಿ. ವಿಶ್ವ ಬಾಯಿ ಆರೋಗ್ಯ ದಿನಮತ್ತು ಬಾಯಿ ಅರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಂಡು

ಮೊದಲಿಗೆ ಉಪ ನಿರ್ದೇಶಕರು ,, ವಿಭಾಗೀಯ ಸಹ ನಿರ್ದೇಶಕರ ಕಾರ್ಯಾಲಯ ಅಕುಕ ಸೇವೆಗಳು ಕಲಬುರಗಿಯಡಾ. ಶರಣಬಸಪ್ಪ ಗಣಜಲ್ ಖೆಡ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಾ, ವಿಶ್ವ ಬಾಯಿ ಆರೋಗ್ಯಮತ್ತು ದಂತ ಚಿಕಿತ್ಸಾ ಕಾರ್ಯಕ್ರಮವು ಬಹಳ ಮುಖ್ಯವಾದದ್ದು ಮಕ್ಕಳಿಂದು ಹಿಡಿದು ದೊಡ್ಡವರು ತನಕ ನಮ್ಮ ಬಾಯಿ ಮತ್ತು ದಂತ ಸುರಕ್ಷಿತವಾಗಿ ಇಟ್ಟುಕೊಳ್ಳದಿದ್ದರೆ ನಮ್ಮ ಆರೋಗ್ಯ ಹದಗೆಡುತ್ತದೆ. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ, ಯಾವ ರೀತಿ ಸಂರಕ್ಷಿಸಿಕೊಳ್ಳಬೇಕು ಎಂದರೆ ಬಾಯಿ ಆರೋಗ್ಯ ಎಷ್ಟು ಮುಖ್ಯ ಅಷ್ಟೇ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ದಿನ ನಿತ್ಯ ನಾವು ಬೆಳಗ್ಗೆ ಮಾಡುವ ಕಾರ್ಯವಾಗಿದೆ. ” ಹೆಲ್ದಿ ಮೌತ್ ಹೆಲ್ದಿ ಬಾಡಿ ” ಪೋಷಣೆ ನಮ್ಮ ದೇಹ್ಯ ವ್ಯಾಖ್ಯಾ ವಾಗಿ ರೂಢಿಸಿಕೊಳ್ಳೇಕು.ನಮ್ಮ ದೇಹ ಚೆನ್ನಾಗಿರುವುದರ ಜೊತೆಗೆ ಮುಖ್ಯವಾಗಿ ಊಟ ಮಾಡಲು ಚೆನ್ನಾಗಿ ಉಸಿರಾಟ ಅಡಲು ಮಾತನಾಡುವ ಸಮಯದಲ್ಲಿ ಈ ಮೂರು ಕಾರ್ಯಗಳು ಚೆನ್ನಾಗಿದರೆ.

ಮಾತ್ರ ನಮ್ಮದೇಹದ ಆರೋಗ್ಯ ಚೆನ್ನಾಗಿಡಲು ಸಾಧ್ಯ. ನಮ್ಮೆಲ್ಲರ ಜವಾಬ್ದಾರಿ ಅಗಿದೆ. ಹತ್ತು ಹನ್ನೆರಡು ವರ್ಷಗಳಿಂದ ವಿಶ್ವ ಬಾಯಿ ಆರೋಗ್ಯಮತ್ತು ದಂತ ಚಿಕಿತ್ಸಾ ಕಾರ್ಯಕ್ರಮದ ಜೊತೆಗೆ ಘೋಷಣೆ ಬಾಯಿ ಆರೋಗ್ಯ ಜಾಗೃತಿ ಮೂಡಿಸುವ ಜವಬ್ದಾರಿ ನಮ್ಮ ಆರೋಗ್ಯ ಇಲಾಖೆ ಹಮ್ಮಿಕೊಂಡು ತಪಾಸಣೆ ಮಾಡಲಾಗುತ್ತಿದೆ ಇದರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವುದು ಮತ್ತು ಬಾಯಿ ಅರೋಗ್ಯ ಮತ್ತು ದಂತ ಆರೋಗ್ಯ ಕಾಪಾಡಿಕೊಂಡು ಬರುವುದರ ಜೊತೆಗೆ ನಮ್ಮ ಸಂಪರ್ಕದಲ್ಲಿ ಇರುವ ನಮ್ಮ ಮನೆಯ ಸದಸ್ಯರು ಮತ್ತು ಸ್ನೇಹಿತರು, ನಮ್ಮ ಸಹೋದ್ಯೋಗಿ ಇರಬಹುದು ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲಾರುಜೋಡಿಸಬೆಕೆಂದು ಸಲಹೆ ನೀಡಿದರು.

ಮೊದಲಿಗೆ ಜಿಲ್ಲಾಎನ್ ಓ ಹೆಚ್ ಪಿ ಕಾರ್ಯಕ್ರಮಧಿಕಾರಿಗಳು ಡಾ. ಸಂಧ್ಯಾ ಡಾಂಗೆ ಅವರು ವಿಶ್ವ ಬಾಯಿ ಆರೋಗ್ಯ ಮತ್ತುದಂತ ಶಿಬಿರ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಅಡಿದರು.

ವೇದಿಕೆ ಮೇಲೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದಡಿ ಹೆಚ್ ಓ.ಡಾ. ರತಿಕಾಂತ ವಿ ಸ್ವಾಮಿ . ಅರ್ ಸಿ ಹೆಚ್ ಅಧಿಕಾರಿಗಳುಡಾ. ಶರಣಬಸಪ್ಪ ಖ್ಯಾತನಾಳ.ಜಿಲ್ಲಾ ಆಕುಕ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಕ್ಯಾತನಾಳ, ಪ್ರಾಂಶುಪಾಲರು ಇಎಸ್ಐಸಿ ಕಲಬುರಗಿಡಾ. ಪ್ರಶಾಂತ ಪಾಟೀಲ್,ಜೇವರ್ಗಿ ಮತ್ತು ಸೇಡಂ ತಾಲೂಕಿನ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಸಿದ್ದು ಪಾಟೀಲ್ , ಡಾ. ಸಂಜು ಪಾಟೀಲ್.ಬಾಲಕಿಯರ ಬಾಲ ಮಂದಿರದ ಸುಪರಿಡೇಂಟ್ ಶಾಂತಾಬಾಯಿ ಮಾಲೆ. ಇದ್ದರು.

ವಿಶೇಷವಾಗಿ ಬಾಲಕಿಯರ ಬಾಲ ಮಂದಿರ ಎಲ್ಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ಜೊತೆಗೆ ಟ್ಯೂತ್ ಪೇಸ್ಟ್ ಮತ್ತು ಬ್ರಷ್ ವಿತರಣೆಮಾಡಿದರು. ಹಾಗೆ ಮಕ್ಕಳಿಗೆ ಪ್ರತಿಜ್ಞೆ ಮಾಡುವುದರ ಮೂಲಕ ಬಾಯಿ ಮತ್ತು ದಂತ ಅರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗೋಣ ಎಂದು ಪ್ರತಿಜ್ಞೆ ಮಾಡಿಸಲಾಯಿತು.

ಮೊದಲಿಗೆ ಪಾರ್ಥನ ಗೀತೆ ದಂತಆರೋಗ್ಯ ಅಧಿಕಾರಿಗಳು ಡಾ. ವಿಶ್ವನಾಥ ನಡೆಸಿಕೊಟ್ಟರು, ದಂತ ಆರೋಗ್ಯ ಅಧಿಕಾರಿಗಳು ಡಾ. ಶ್ವೇತಾ ದೇವದುರ್ಗ ಅವರು ಕಾರ್ಯಕ್ರಮ ನಿರೂಪಿಸಿದರು. ದಂತ ಆರೋಗ್ಯ ಅಧಿಕಾರಿಗಳು ಡಾ. ಶ್ವೇತಾ ರಾಜಗೀರಿ ಅವರು ಸ್ವಾಗತಿಸಿದರು. ದಂತ ಅರೋಗ್ಯ ಅಧಿಕಾರಿಗಳು ಡಾ. ದೀಪಾ ಅವರು ವಂದಿಸಿದರು. ಜಿಲ್ಲೆಯ ದಂತ ಆರೋಗ್ಯ ಅಧಿಕಾರಿಗಳು ,ಮತ್ತು ಬಾಲ ಮಂದಿರದ ಆಡಳಿತ ಮಂಡಳಿ ಸದಸ್ಯರು ಹಾಗೂ ಹೆಣ್ಣು ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಗೊಳಿಸಿದರು.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

3 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

4 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

17 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

20 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

1 day ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420