ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಹಾಗೂ ಜಾಲಿಬೆಂಚಿ ಗ್ರಾಮಗಳ ಹಲವಾರು ಬಿಜೆಪಿ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪೇಠ ಅಮ್ಮಾಪುರ ಗ್ರಾಮದ ಭೀಮಣ್ಣ ಪ್ಯಾಟಿ,ಭೀಮರೆಡ್ಡಿ ಕೋಳಿಹಾಳ,ಬಸಪ್ಪ ಗುಡ್ಡಡಗಿ,ಚನ್ನಪ್ಪ ಬಾವಿ,ಸಂಗನಬಸವ ಕಾಮನಟಗಿ,ನಾಗಪ್ಪ ಬಾವಿ,ವೆಂಕಟೇಶ ಜಾಲಹಳ್ಳಿ,ಶರಣು ಬಾಕ್ಲಿ,ವೆಂಕಟೇಶ ಪಸಲಾದಿ,ಮಾರುತಿ ಯಾಳವಾರ,ರಾಜಪ್ಪ ಬಲವಂತನೋರ,ತಿಮ್ಮಯ್ಯ ದನಕಾಯರ,ಬಸವರಾಜ ತಿರಲಯ್ಯ,ಗುರಡ್ಡಿ ಕೋಳಿಹಾಳ,ಶಿವಲಿಂಗಪ್ಪ ಶೆಟ್ಟಿ,ಮಾಳಪ್ಪ ಹರಿಕೇರಿ,ರಾಚಪ್ಪ ಹಾಲಅಕ್ಕಿ,ಚನ್ನಪ್ಪ ಹಿರಿಮನಿ,ಗಂಗಾಧರ ಗೋಗಿ,ಆನಂದ ಹಿರಿಮನಿ ಸೇರಿದಂತೆ ಅನೇಕರು ಹಾಗೂ ಜಾಲಿಬೆಂಚಿ ಗ್ರಾಮದ ಸೋಫಿ ಪಟೇಲ,ಖಾಜಾ ಮೈನೋದ್ದಿನ್ ಉಸ್ತಾದ,ಮಕಬುಲ್ ದಖನಿ,ಅಂಬ್ರೇಶ ಗುತ್ತೇದಾರ,ಬಸವರೆಡ್ಡಿ ಹಚ್ಚರೆಡ್ಡಿ,ಮೌನೇಶ ಮೇಟಿಗೌಡ,ರಂಗಯ್ಯ ಗುತ್ತೇದಾರ,ಜಾಕೀರ ಹುಸೇನ ದರ್ಜಿ ಸೇರಿದಂತೆ ಹಲವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಯೂಥ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡರುಗಳಾದ ವಿಠಲ್ ಯಾದವ್,ಶಾಂತಗೌಡ ಚನ್ನಪಟ್ಟಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ಕುಮಾರಸ್ವಾಮಿ ಗುಡ್ಡಡಗಿ ಮಲ್ಲಣ್ಣ ಸಾಹುಕಾರ ನರಸಿಂಗಪೇಟ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…