ಕಲಬುರಗಿ; ನಗರದ ಕಾಳೆ ಲೇಔಟ್ ನಲ್ಲಿರುವ ದಿ ಆಟ೯ ಇಂಟಿಗ್ರೇಶನ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆಟ೯ ಗ್ಯಾಲರಿಯಲ್ಲಿ ಕನ್ನಡ ನಾಡಿನ ಖ್ಯಾತ ಚಿಂತಕರು, ಬರಹಗಾರ ಹಾಗೂ ಖ್ಯಾತ ಹಿರಿಯಚಿತ್ರಕಲಾವಿದ ಡಾ. ಡಿ,ಎ,ಉಪಾದ್ಯ ಅವರು ಲಲಿತಕಲೆಗಳು ಮನುಷ್ಯನ ಭಾವನೆಗಳನ್ನು ಅರಳಿಸುತ್ತವೆ. ಕಲೆಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳೆಂದರೆ ಪ್ರದಶ೯ನ ಕಲೆಗಳು, ಔಪಯೋಗಿಕ ಕಲೆಗಳು, ಪ್ರಚಾರಕ ಕಲೆಗಳು ಲಲಿತಕಲೆಗಳು ಹಾಗೇ ವಾಸ್ತುಶಿಲ್ಪ ಲಲಿತಕಲೆಗಳಲ್ಲಿ ಚಿತ್ರಕಲೆ, ಶಿಲ್ಪಕಲೆ, ಸಂಗೀತ ಹಾಗೂ ಸಾಹಿತ್ಯ ಕಲೆಗಳು ಸೇರಿವೆಯೆಂದು ಹೇಳಿದರು.
“ದೃಶಕಲೆಗಳ ಒಂದು ತೌಲನಿಕ ಅಧ್ಯಯನ “ ಎಂಬ ವಿಷಯದ ಉಪನ್ಯಾಸದಲ್ಲಿ ಭಾಗವಹಿಸಿ ಪ್ರದಶ೯ನ ಉದ್ಘಾಟಿಸಿ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಮೈಸೂರಿನ ಪ್ರಖ್ಯಾತ ಚಿತ್ರಕಲಾ ಮಹಾವಿದ್ಯಾಲಯ ಕಾವಾದಲ್ಲಿ ಸೂಮಾರು ಮೂರು ದಶಕಗಳಕಾಲ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಅನೇಕ ಕಲಾಸಾಹಿತ್ಯ ಕೃತಿಗಳನ್ನುರಚಿಸಿದ್ದಾರೆ, ಉಪನ್ಯಾಸದನಂತರ ವಿದ್ಯಾಥಿ೯ಗಳ ಪ್ರಶ್ನೆಗಳಿಗೆ ಸಮಪ೯ಕವಾಗಿ ಉತ್ತರಗಳನ್ನು ನೀಡಿ ವಿದ್ಯಾಥಿ೯ಗಳನ್ನು ಹುರಿದುಂಬಿಸಿದರು.
ನಾಡಿನ ಕಲಾವಿದರು, ಮಹಾವಿದ್ಯಾಲಯದ ವಿದ್ಯಾಥಿ೯ಗಳು ಭಾಗವಹಿಸಿದ್ದರು. ಪ್ರಾಂಶುಪಾಲ ಎಂ,ಹೆಚ್,ಬೆಳಮಗಿ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿ ಹಿರಿಯ ಚಿತ್ರಕಲಾವಿದ ಮೋಹನ ಸೀತನೂರ ವೇದಿಕೆ ಮೇಲೆ ಇದ್ದರು. ಬಿ,ಎನ್,ಪಾಟೀಲ ಸ್ವಾಗತಿಸಿದರು.
ಡಾ ಅಶೋಕ ಶೆಟಗಾರ ನಿರೂಪಿದರು. ಪರಶುರಾಮ,ಪಿ. ಬಿ,ವಿ,ಕಮಾಜಿ. ನಿಂಗಪ್ಪಾ,ಡಿ,ಕೇರಿ. ಶರಣಗೌಡಪಾಟೀಲ, ಆನಂದ ಸಂಗೋಳಗಿ, ವೀರಪ್ಪರಾಜೋಳಿ ಹಾಗೂ ಮಹಾನಂದ ಮುಂತಾದವರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…