ಕೌಶಲ್ಯ ರೂಪಿಸುವ ಪಠ್ಯೇತರ ಚಟುವಟಿಕೆ

ಕಲಬುರಗಿ: ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಬೆಳೆಸಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಯುತ್ತದೆ ಎಂದು ಅಪ್ಪಾಜಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರಾಜಕುಮಾರ ಉದನೂರ ಹೇಳಿದರು.

ಉದನೂರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಜಿ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಹಳದಿ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು, ಪಾಲಕರು ಇಂತಹ ಕ್ರಿಯಾಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಕೌಶಲ ಸಹಜವಾಗಿ ಬೆಳೆಯುತ್ತದೆ ಎಂದು ಸಲಹೆ ನೀಡಿದರು.

ಹಳದಿಮಯ: ಹಳದಿ ದಿನಾಚರಣೆ ನಿಮಿತ್ತ ಇಡೀ ಶಾಲೆಯ ವಾತಾವರಣವೇ ಹಳದಿಮಯವಾಗಿತ್ತು. ವಿದ್ಯಾರ್ಥಿಗಳು ಹಳದಿ ಬಟ್ಟೆ, ಶ್ಯೂಸ್ ಧರಿಸಿ, ಊಟದಲ್ಲೂ ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ತಂದು ಸೇವನೆ ಮಾಡಿದರು. ಶಾಲೆಯ ಶಿಕ್ಷಕಿಯರು ಸಹ ಹಳದಿ ಬಟ್ಟೆ ಧರಿಸಿ, ಗಮನ ಸೆಳೆದರು. ಹಳದಿ ಬಣ್ಣದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ಹಳದಿ ದಿನ ಆಚರಿಸಲಾಗುತ್ತದೆ.

ಶಿಕ್ಷಕ ಅಭಿಲಾಷ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಉಷಾ, ಶಾಂತಾ, ಲತಾ, ಸುವರ್ಣ, ರಾಜೇಶ್ವರಿ, ಶಿP್ಷÀಕ ರಾಹುಲ್ ಇತರರಿದ್ದರು. ಶಿಕ್ಷಕ ಗೊ¯್ಲÁಳಪ್ಪ ಸ್ವಾಗತಿಸಿದರು. ಶಿP್ಷÀಕಿ ಭಾಗ್ಯಶ್ರೀ ವಂದಿಸಿದರು.

emedialine

Recent Posts

ಕಲಬುರಗಿ ಹನಿಟ್ರ್ಯಾಪ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

ಕಲಬುರಗಿ: ಕಲಬುರಗಿಯಲ್ಲಿ ನಡೆದಿರುವ ಹನಿ ಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮಾಜಿ ಶಾಸಕ ರಾಜಕುಮಾರ ಪಾಟೀಲ ಆಗ್ರಹಿಸಿದರು. ನಗರದ ಬಿಜೆಪಿ…

11 mins ago

ಕಲಬುರಗಿ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಮಾಜಿ ಶಾಸಕ ತೆಲ್ಕೂರ್ ಪ್ರಶ್ನೆ

ಕಲಬುರಗಿ: ಜಿಲ್ಲೆಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಜನ ಜಾನುವಾರುಗಳು ತತ್ತರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚಕಾರ…

55 mins ago

ಸಚಿವ ಸಂಪುಟದಲ್ಲಿ ರೈತರಿಗೆ ವಿಶೇಷ ಕಲ್ಯಾಣ ನಿಧಿ ಘೋಷಿಸುವಂತೆ ಸಿರಗಾಪೂರ ಆಗ್ರಹ

ಕಲಬುರಗಿ: ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ವಿಶೇಷ ಕಲ್ಯಾಣ ನಿಧಿ ಯೋಜನೆ ಘೋಷಣೆ…

59 mins ago

ಶರಣರು, ಸಂತರು ಜನಿಸಿದ ನಾಡಲ್ಲಿ ನಾವು ಹುಟ್ಟಿರುವುದೇ ಪುಣ್ಯ

ಕಲಬುರಗಿ; ಸಂಸ್ಕಾರದ ಕೊರತೆ ಇರುವ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದರೊಂದಿಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅಪಾಯಕಾರಿ ಯಾಗುತ್ತನೆ ಎಂದು ಚಿಣಮಗೇರಿ…

4 hours ago

ಜನಪದವು ಮನಸ್ಸುಗಳು ಒಂದುಗೂಡಿಸಿ ಸಮೃದ್ಧ ಸಮಾಜ ಕಟ್ಟುತ್ತದೆ

ಕಲಬುರಗಿ; ಗ್ರಾಮೀಣ ಭಾಗದ ಜನರು ಜನಪದ ಸಾಹಿತ್ಯದಿಂದ ಒಡೆದ ಮನಸ್ಸುಗಳು ಒಂದುಗೂಡಿಸಿ ಉತ್ತಮ ಸಮಾಜ ಕಟ್ಟುತ್ತಾರೆ ಎಂದು ಕನ್ನಡ ಜಾನಪದ…

4 hours ago

ಕಲಬುರಗಿ: ಶ್ರೀ ಜಡೆಶಂಕರಲಿಂಗ ಪಲ್ಲಕ್ಕಿ ಮಹೋತ್ಸವ

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420