ಕಲಬುರಗಿ ಮೇಯರ್ ಯಲ್ಲಪ್ಪ ಎಸ್. ನೈಕೋಡಿಗೆ ಸನ್ಮಾನ

ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಉದಯ ನಗರ ಬಡಾವಣೆಯಲ್ಲಿ ಪೂಜ್ಯ ಮಹಾಪೌರರಾದ ಯಲ್ಲಪ್ಪ ನೈಕೋಡಿ ರವರಿಗೆ ಅದ್ದೂರಿಯಾಗಿ ಸನ್ಮಾನ ಮಾಡಲಾಯಿತು.

ಮಹಾ ಪೌರರು ಇದೆ 53 ವಾರ್ಡಿನ ಮಹಾ ನಗರ ಪಾಲಿಕೆ ಸದ್ಯಸರಾಗಿ ಆಯ್ಕೆಯಾಗಿ ಸುಮಾರು ಅಭಿರುದ್ದಿ ಕಾರ್ಯಗಳು ಮಾಡಿ ಜನ ಮೆಚ್ಚಿನ ನಾಯಕರಾಗಿ ಕ್ರಿಯಾಶೀಲ ಯೋಜನೆಗಳಿಗೆ ನಾಂದಿಹಾಡಿದಾರೆ, ಈವರತಹಾ ನಾಯಕನು ಇವತ್ತು ಮಹಾ ಪೌರರಾಗಿದು ನಮ್ಮ ಬಡಾವಣೆಗೆ ಹೆಮ್ಮೆ ಹಾಗೂ ಗರ್ವ ವಿಷಯ ಇವತು ಅವರನ್ನು ಗೌರವಿಸುವುಸು ನಮ್ಮ ಯಲ್ಲರ ಕರ್ತವ್ಯ ಎಂದು ಉದಯ ನಗರ ಬದಲಾವಣೆಯ ಸಂಘದ ಕಾರ್ಯದರ್ಶಿ ದೇವೇಂದ್ರಪ್ಪ ತೋಟನೂರ್ ಹೇಳಿದರು.

ಸನ್ಮಾನ ಸ್ವೀಕರಿಶಿ ಮಾತನಾಡಿದ ಮಹಾ ಪೌರರು ನನಗೆ ಉದಯ ನಗರ ಬಾಡಾವಣೆ ತವರು ಮನೆ ಇದ್ದಾಹಾಗೆ , ನಾನು ಮುಂಚೆ 2 ಬಾರಿ ಮಹಾ ನಗರ ಪಾಲಿಗೆ ಸದ್ಯಸರಾಗಿದರು ನನಗೆ ಈ ಅವಕಾಶ ವಲಿದು ಬಂದಿಲ್ಲ ಆದ್ರೆ ನನ್ನ ತವರುಮನೆಯಾದ ಉದಯ ನಗರ ಬಡಾವಣೆ ಮುಲಕ ಈ ಸೌಭಾಗ್ಯ ಒದಗಿದ್ದು ತುಂಬಾ ಸಂತೋಷವಾಗಿದೆ, ಮುಂಬರುವ ದಿನದಲ್ಲಿ 53ನೇ ಬಡಾವಣೆಯನ್ನು ಮಾದರಿ ಬಡಾವಣೆಯಾಗಿ ಮಾಡುತೆನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಶ್ರೀ ಅಲ್ಲಂಪ್ರಭು ಪಾಟೀಲ್ ಸನ್ಮಾನ ಸ್ವೀಕರಿಸಿ ಈ ಬಡಾವಣೆವು ನಮಗೆ ಕಾಪೆರ್Çರೇಟರ್, ಎಂಎಲ್‍ಎ, ಹಾಗೂ ಎಂಪಿ ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ನೀಡಿದ್ದು, ನಾವು ಈ ಬಡಾವಣೆಯ ಅಭಿವೃದ್ಧಿಗೆ ಹೆಚ್ಚಿನ ಅನುಮೋದನೆ ನೀಡುತ್ತೇನೆಂದು ಎಂದು ಆಶ್ವಾಸನೆ ನೀಡಿದರು ಹಾಗೂ ಇದೆ ಸಂದರ್ಭದಲ್ಲಿ ಉಪಮಹಾ ಪೌರರಾದ ಹೀನಾ ಬೇಗಂ ಬಡಾವಣೆಯ ಜನತೆಯಿಂದ ಸತ್ಕಾರ ಮಾಡಲಾಯಿತು.

ಬಡಾವಣೆಯ ಎಲ್ಲಾ ನಾಗರಿಕರು ಮಹಿಳೆಯರು ಪಾಲ್ಗೊಂಡಿದ್ದರು, ವಿಶೇಷವಾಗಿ ಬಡಾವಣೆ ಅಧ್ಯಕ್ಷರಾದ ಶ್ರೀ ಮೋನಪ್ಪ ಬಡಿಗೇರ್, ಅಶೋಕ್ ಶಾಪುರ್ಕರ್, ಶೀತಲ್ ಸಿಂಗ್ ಠಾಕೂರ್, ಭೀಮು ಶಾಪುರ್ಕರ್, ರೇವಣಸಿದ್ಧ ಹೂಗಾರ್, ಮನೋಹರ್ ಪ್ಯಾಟಿ, ಮಹಾಂತೇಶ್ ಸ್ವಾಮಿ, ಹನುಮಂತಪ್ಪ ಸೇಡಂಕರ್, ಧರ್ಮಸಿಂಗ್ ಠಾಕೂರ್, ಶಿವು ಗೌಡಾ, ಉಲ್ಲಾಸ ಕುಲ್ಕರ್ಣಿ, ಶ್ರೀಮಂತ ಅಷ್ಟಿಗಿ, ಅನಂತು ಗೌಡ, ಮಹೇಶ್ ಪಾಟೀಲ್ ಹಾಗೂ ಈನ ಇತರರು ಉಪಸ್ಥಿದರು ಇದ್ದರು.

ಈ ಕಾಯಕ್ರಮ ರೂವಾರಿಗಳಾದ ಶ್ರೀ ದೇವೇಂದ್ರಪ್ಪ ತೋಟನಹಳ್ಳಿ, ಶ್ರೀ ಗುರುರಾಜ ಕುಲಕರ್ಣಿ, ಅಕ್ಕಮ್ಮ ಬೋಸ್ಪು ಬಡಾವಣೆ ಜನತೆಗೆ ಅಭಿನಂದಿಸಿದರು.

emedialine

Recent Posts

ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ…

11 hours ago

ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ.…

11 hours ago

ಸೆ.19 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.19 ರಂದು ಆಯೋಜಿಸಲಾಗಿದೆ ಎಂದು…

11 hours ago

ಕೆಎಎಸ್‌ಎಸ್‌ಐಎಗೆ ನಿಜಾಮೋದ್ದಿನ್ ಚಿಸ್ತಿ ನಾಮನಿರ್ದೇಶನ

ಚಿತ್ತಾಪುರ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಕ್ಕೆ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತರಾಗಿ ಸೈಯದ್ ನಿಜಾಮೋದ್ದಿನ್…

11 hours ago

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಸಮಾಧಾನವಿದೆ, ತೃಪ್ತಿಯಿಲ್ಲ: ಬಿಆರ್ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ…

12 hours ago

ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ನಿಯಂತ್ರಣಕ್ಕೆ ಕಂಪೌಂಡ್ ನಿರ್ಮಾಣ; ಬಿ.ಜೆಡ್.ಜಮೀರ್ ಅಹ್ಮದ್ ಖಾನ್

ಕಲಬುರಗಿಯಲ್ಲಿ ವಕ್ಫ್ ಅದಾಲತ್ ಕಲಬುರಗಿ; ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಮಂಡಳಿ ಮುಂದಾಗಿದ್ದು, ಪ್ರತಿ ಆಸ್ತಿ ಸುತ್ತ ರಾಜ್ಯ ವಕ್ಫ್…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420