ಕಲಬುರಗಿ: ಇಲ್ಲಿನ ಅಫಜಲಪೂರ ತಾಲ್ಲೂಕಿನ ಗೊಬ್ಬುರ (ಕೆ) ಗ್ರಾಮದಲ್ಲಿರುವ ಶ್ರೀ ಬೆಳ್ಳಿಗುತಿ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಲೋಕದ ಒಳತಿಗಾಗಿ ನಡೆಸುತ್ತಿದ 21 ದಿನಗಳ ಉಪವಾಸ ಅನುಷ್ಠಾನ ಬುಧವಾರ ಕೊನೆಗೊಂಡಿತು.
ಕುಮಾರ ಬಸವರಾಜ (ಬಸ್ಸು) ಹಣಮಂತ ಸಜ್ಜನ ಎಂಬುವವರು ಅಗಸ್ಟ್ 8 ರಿಂದ ಬುಧವಾರದವರಿಗೆ, ಗ್ರಾಮದ ದೇವಸ್ಥಾನದ ಆವರಣದಲ್ಲಿ ಜೆಸಿಪಿ ಯಿಂದ ತೆಗ್ಗು ಗುಂಡಿಯಲ್ಲಿ ತೆಗೆದು ಅದರ ಆಳದಲಿ ಊಟ, ನೀರು, ಸೆವಿಸದೆ 21 ದಿನ ಉಪವಾಸ ಅನುಷ್ಠಾನ ಯಶಸ್ವಿಪುರೈಸಿದರು.
ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಅನುಷ್ಠಾನ ನಿರತ ಬಸವರಾಜ ಮುತ್ತಯ್ಯನವರ ದರ್ಶನ ಪಡೆದ ಮಹಿಳೆಯರು ಕಳಸ ಹೊತ್ತು ದೇವಸ್ಥಾನದಿಂದ ಹೊರಟು ಮೆರವಣಿಗೆ ಮುಖಾಂತರ ಮಳನಿ ಗ್ರಾಮಕ್ಕೆ ತೆರಳಿ ನಂತರ ಗೊಬ್ಬುರ (ಕೆ) ಗ್ರಾಮದಲ್ಲಿ ಡೊಳ್ಳು, ಹಲಗೆ ವಾದನಗಳು ಬಾರಿಸುತಾ ಮೆರವಣಿಗೆಯ ಮುಖಾಂತರ ಗ್ರಾಮದ ಜನರಿಗೆ ದರ್ಶನ ನೀಡಿದ್ದರು.
ಅಳಂದ: ಮಾಜಿ ಗ್ರಾಮ ಪಂಚಾಯತಿ ಸದಸ್ಯ ಓರ್ವನನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಖಾನಾಪುರ ಜಿಟ್ಗಾ ರಸ್ತೆಯಲ್ಲಿ…
ಕಲಬುರಗಿ: ಸರಕಾರಿ ನೌಕರರೆಂದು ಪರಿಗಣಿಸಿ ಸಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಎರಡು…
ಯಾದಗಿರಿ: ಇಲ್ಲಿನ ಸ್ಟೇಷನ್ ಏರಿಯಾ ಲಾಡೀಸ್ ಗಲ್ಲಿ ಅಂಗನವಾಡಿ ಕೇಂದ್ರದಲ್ಲಿ ದಿ ಅಸೋಸಿಯೇಷನ್ ಆಫ ಪೀಪಲ್ ವಿಥ್ ಡಿಸೇಬಲಿಟಿ (ಎ.ಪಿ.ಡಿ)…
ಕಲಬುರಗಿ: ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲ ನ್ಯಾಯವಾದಿಗಳು ಹೆಚ್ಚಿನ…
ಕಲಬುರಗಿ: ಎಲ್ಲಾ ಜಾತಿಯನ್ನು ಗೌರವಿಸು, ನಿನ್ನ ಜಾತಿಯನ್ನು ಆರಾಧಿಸು ಎಂಬ ಭಾವನೆಯೊಂದಿಗೆ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜ, ಡಾ.ಚೌಧರಿ ಮತ್ತು…
ಶಹಾಬಾದ: ಇದೆ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದಿಂದ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರದವರೆಗೆ ರಾಜ್ಯದ್ಯಾದಂತ ಏಕಕಾಲಕ್ಕೆ ದಾಖಲೆ…