ಕಲಬುರಗಿ: ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಸುಪ್ರಸಿದ್ದ ಆರಾಧ್ಯ ದೈವರಾದ ಹಜರತ್ ಸಾತು ಶಹೀದ್ (ಆಚ್.ಎಚ್)ರವರ ಉರುಸ್ (ಜಾತ್ರೆ) 19 ರಿಂದ 21 ರವರೆಗೆ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
19 ರಂದು ಸಂಜೆ ನಮಾಝ್ ಮಗರಿಫ್ ನೆರವೇರಲಿದ್ದು, ಪಿಕ್ಕೆ ಜಾತ್ರಾಮಹೋತ್ಸವ ಕಾರ್ಯಾಕ್ರಮಕ್ಕೆ ಚಾಲನೆ ಮತ್ತು ಭಾಷಣ ನಮಾಝ ಇಶಾ ಆದ ನಂತರ 9 ಗಂಟೆಗೆ ಹಜರತ್ ಸಾತು ಶಹೀದ್ ದರ್ಗಾದ ಮುತವಲಿ ಮತ್ತು ಸಜ್ಜಾದ ನಶೀನರಾದ ಅಶ್ಪಾಕ್ ಅಹ್ಮದ್ ಸಿದ್ದಿಕಿ ಅವರ ಮನೆಯಿಂದ ಗಂದದ (ಸಂದಲ್) ಮೆರವಣಿಗೆ ಹೊರಟು ಹಜರತ್ ಸಾತು ಶಹೀದ್ ದರ್ಗಾಗೆ ತಲುಪಲಿದ್ದು ಸಂದಲ್ ಮಾಲಿ ಕಾರ್ಯಕ್ರಮ ಜರುಗಲಿದೆ. ವಾದ ಬಳಿಕ ರಾತ್ರಿ 8 ಗಂಟೆಗೆ
20 ರಂದು ದೀಪೆÇೀತ್ಸವ (ಚಿರಾಗ್) ಕಾರ್ಯಕ್ರಮ ನಡೆಯಲಿದ್ದು, ಸೇ.21 ರಂದು ಜಿಯಾರತ್ ಪೂಜಾ ಕಾರ್ಯಗಳು ಜರುಗಲಿವೆ. ಸೇ.19 ರಿಂದ ಜರುಗುವ ಜಾತ್ರಾಮಹೋತ್ಸವಕ್ಕೆ ಗ್ರಾಮದ ಸರ್ವಧರ್ಮದ ಹಿರಿಯರು, ಮುಖಂಡರು, ಯುವಕರು ಸಹ ಕೈ ಜೋಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಜಾತ್ರಾಮಹೋತ್ಸವ ಯಶಸ್ವಿಗೊಳಿಸಬೇಕೆಂದು ದರ್ಗಾದ ಮುತವಲಿ ಮತ್ತು ಸಜ್ಜಾದೆ ನಶೀನರಾದ ಶ್ರೀ ಅಶ್ಪಾಕ್ ಅಹ್ಮದ್ ಸಿದ್ದಿಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…