ಹಿಂದುಳಿದ ಪ್ರದೇಶದ ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ನಗರದಲ್ಲಿ ಪ್ರಥಮ ಬಾರಿಗೆ ನೂತನವಾಗಿ ವಿಮಾನ ಹಾರಾಟ ಆರಂಭವಾಗುತ್ತೀರುವುದು ಸ್ವಾಗತರ್ಹ ಇಲ್ಲಿನ ಜನೆತೆಯು ಹಲವಾರು ವರ್ಷಗಳಿಂದ ಕಾದು ಕಾದು ಸುಸ್ತಾಗಿ ಆಸೆ ನಿರಾಶೆಯಾಗಿ ನಿರಾಶೆಯಾಗಿರುವ ಮನಸ್ಥಿತಿಯನ್ನು ಇಂದು ಜನೆತೆಯ ಆಸೆಯನ್ನು ಈಡೆರಿದೆ ಇಲ್ಲಿನ ಜನತೆಯ ಮುಖದಲ್ಲಿ ಸಂತೋಷ ಸಂಭ್ರಮ ಹಬ್ಬದ ವಾತವರಣ ಸೃಷ್ಟಿಯಾಗಿಬೀಟಿದ್ದೆ.
ಕಲಬುರ್ಗಿ ನಗರವು ದೂಡ್ಡ ವ್ಯಾಪರ ಕೇಂದ್ರ ಪ್ರದೇಶವಾಗಿರುವುದರಿಂದ ಇಲ್ಲಿನ ಜನತೆಗೆ ತುಂಬ ಉಪಯುಕ್ತವಾಗಿದೆ ಕಲಬುರ್ಗಿ ನಗರದ ಜನತೆಗೆ ದೂರದ ಊರಿಗೆ ಪ್ರಯಾಣ ಬೇಳೆಸಲು ತುರ್ತಾಗಿ ಹೂರಡಲು ಹಾಗೂ ತುರ್ತಾಗಿ ಹೂರಡಿ ತಮ್ಮ ಸಮಯ ಉಳಿತಾಯ ಮಾಡಬಹುದು ಹಾಗೂ ಸ್ಥಳಿಯವಾಗಿ ಕಲಬುರ್ಗಿ ನಗರದ ಯುವಕ ಯುವತಿಯರುಗೆ ವಿದ್ಯಾವಂತ ನಿರುದ್ಯೋಗಿಳಿಗೆ ಉದ್ಯೋಗ ನೀಡಬೇಕು ಇದರ ಜೋತೆಗೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಅಭಿವೃಧಿಯ ಕಡೆ ಸಂಸದರು ಶಾಸಕರು ಸಚಿವರು ಅಧಿಕಾರಿಗಳು ಗಮನ ಹರಿಸಬೇಕು ಕಲ್ಯಾಣ ಕರ್ನಾಟಕದ ವಿದ್ಯಾವಂತ ಯುವಕ ಯುವತಿರಿಗೆ ವಲಸೆ ಹೋಗುವುದನ್ನು ತಪ್ಪೀಸಬೇಕು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…