ಕಲಬುರಗಿ: ರಾಷ್ಟ್ರೀಯ ಕುಟುಂಬ ವೈದ್ಯರ ಸಂಘ, ಕಲಬುರಗಿ ಶಾಖೆ (ನೋಂದಣಿ ಸಂಖ್ಯೆ-೧೯೮೨)ಯು ಇತ್ತೀಚೆಗೆ ನಗರದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ೨೦೨೦-೨೨ರ ಸಾಲಿಗೆ ಶಾಖೆಯ ಪದಾಧೀಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಾಖೆಯ ನೂತನ ಅಧ್ಯಕ್ಷರನ್ನಾಗಿ ಡಾ. ಸದಾಶಿವ ಆರ್. ಜಿಡಗೆಕರ್, ಉಪಾಧ್ಯಕ್ಷ ಡಾ. ಶ್ರೀನಾಥ ಔರಾದಕರ್, ಕಾರ್ಯದರ್ಶಿ ಡಾ. ಧಾರವಾರ್ ಎ. ವಿಜಯಾನಂದ, ಜಂಟಿ ಕಾರ್ಯದರ್ಶಿ ಡಾ. ಮಧುಸುಧನ್ ಜಾಜಿ, ಖಜಾಂಚಿ ಡಾ. ವಿಜಯ ಎಂ. ಶಹಾ, ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ ಡಾ. ಕೊತ್ಲಿ ಬಸವರಾಜ, ಡಾ. ಆರ್. ಚಿಂಚನಸೂರ, ಡಾ. ಶ್ರೀನಿವಾಸ್ ಜಹಾಗಿರದಾರ್, ಡಾ. ಅರವಿಂದ ನಿಲಂಗಿಕರ್, ಡಾ. ಪ್ರಮೋದ ಕುಲಕರ್ಣಿ, ಡಾ. ಮೋಹ್ಮದ್ ರಸ್ತುಮ್ ಫೈಯೆಜಿ, ಕೇಂದ್ರ ಪರೀಷತ್ ಸದಸ್ಯರಾಗಿ ಡಾ. ಪಿ.ಎನ್ ಶಹಾ, ಡಾ. ವಿದ್ಯಾಸಾಗರ್ ಇಟಗಂಪಲ್ಲಿ ಹಾಗೂ ವಿಶೇಷ ಆಹ್ವಾನಿತರನ್ನಾಗಿ ಡಾ. ಪ್ರದೀಪ ಮರುಡೆಕರ್ ಡಾ. ಎ.ಎನ್ ಬೋರಗಾಂವಕರ್ ಆಯ್ಕೆಯಾಗಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…