ಶಹಾಬಾದ: ನಗರದ ಲಾಕ್ಡೌನ್ ಪರಿಣಾಮ ಸವಿತಾ ಸಮುದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.ಕೂಡಲೇ ಸರ್ಕಾರ ಸವಿತಾ ಸಮಾಜದವರಿಗೆ ಲಾಕ್ಡೌನ್ ತೆರವುಗೊಳಿಸುವವರೆಗೂ ತರಕಾರಿ ಹಾಗೂ ಆಹಾರದ ಕಿಟ್ಗಳನ್ನು ವಿತರಿಸಬೇಕೆಂದು ಸವಿತಾ ಸಮಾಜದ ಅಧ್ಯಕ್ಷ ದಶರಥ ಕೋಟನೂರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುಮಾರು 28 ಕುಟುಂಬಗಳಿವೆ.ಅವರಿಗೆ ಕ್ಷೌರಿಕ ವೃತ್ತಿಯ ಮೇಲೆ ಅವಲಂಭಿತರಾಗಿದ್ದಾರೆ. ಅವರಿಗೆ ಕ್ಷೌರಿಕ ವೃತ್ತಿಬಿಟ್ಟರೇ ಬೇರೆ ವ್ಯವಹಾರ ಗೊತ್ತಿಲ್ಲದ ಕಾರಣ ಕೆಲಸವಿಲ್ಲದೇ ತುಂಬಾ ತೊಂದರೆಗೆ ಈಡಾಗಿದ್ದಾರೆ. ಸೀಜನ್ ಸಮಯದಲ್ಲಿ ಒಂದಿಷ್ಟು ಹಣ ಕೂಡಿ ಇಡುವ ಸಮಯದಲ್ಲಿ ಕೊರೊನಾ ಎಲ್ಲಿಲ್ಲ ಸಂಕಷ್ಟ ತಂದೊಡ್ಡಿ, ಬದುಕು ಮೂರಾಬಟ್ಟೆ ಮಾಡಿದೆ. ಇತ್ತ ಸಾಲ ಮಾಡಿ ಅಂಗಡಿಗೆ ಯಂತ್ರಗಳನ್ನು ತಂದಿದ್ದೆವೆ. ಅದರ ಸಾಲ ಕಟ್ಟಲು ಸಾಧ್ಯವಿಲ್ಲ.ಅಲ್ಲದೇ ಅಂಗಡಿ ಬಾಡಿಗೆ ಕಟ್ಟದೇ ಸಾಮಜದ ಜನರು ಚಿಂತೆಗೀಡಾಗಿದ್ದಾರೆ.
ಅಸಂಘಟಿತ ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಂಕಷ್ಟ ಪಡುತ್ತಿದೆ.ಆದ್ದರಿಂದ ಸರ್ಕಾರ ನಮ್ಮ ಸಮುದಾಯದ ಕಡೆಗೆ ಮುಖ ಮಾಡಬೇಕು. ನಮ ಸಮುದಾಯದ ಜನರಿಗೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…