ಕಲಬುರಗಿ: ಎರಡೂ ಮೂರು ದಿನಕೊಮೇಯಾದರೂ ತರಕಾರಿ ತರುವ ಕಿರಿಕಿರಿ ಇತ್ತು ಈಗ ಆ ಕಿರಿಕಿರಿ ಯಿಂದ ಮುಕ್ತರಾಗಿದ್ದೆವೆ. ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್ ಹೀಗೆ ನಾನಾ ಕಡೆ ತರಕಾರಿಗಾಗಿ ಓಡಾಡುವುದು ತಪ್ಪದೆ. ಲಾಕ್ ಡೌನ್ ಪ್ರಯುಕ್ತ ಮಾಹಾನಗರ ಪಾಲಿಕೆ ಅವರು ನೂರಾರು ಟಂ ಟಂ ಹಿಡಿದು,ಅನುಮತಿ ನೀಡಿ ವಿವಿಧ ಕಾಲೊನಿಗಳಿಗಷ್ಟೇ ಅಷ್ಟೇ ಅಲ್ಲ ನಮ್ಮ ಮನೆ – ಮನೆ ಬಾಗಿಲಿಗೆ ಬಂದು ತರಕಾರಿ ಮಾರಾಟ ವ್ಯವಸ್ಥೆ ಮಾಡಿರುವುದು ಅತ್ಯಂತ ಮಹತ್ವ ಸೇವೆ ಗಳಲ್ಲಿ ಒಂದಾಗಿದ್ದು ಹೊಸ ಹೊಸ ಯುವಕರಿಗೆ ಉದ್ಯೋಗ ಕಲ್ಪಿಸಿದೆ ಎಂದು ವಿದ್ಯಾನಗರದ ವೇಲಫೇರ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಹರ್ಷವ್ಯಕ್ತಪಡಿಸಿದ್ದಾರೆ.
ಸೇಡಂ ರಸ್ತೆಯ ವಿದ್ಯಾನಗರ, ಪ್ರಗತಿನಗರ, ಬಡೇಪೂರ ಗಳಗೆ ತರಕಾರಿ ಮಾರಾಟ ಮಾಡುತ್ತಿರುವ ಯುವ ಉತ್ಸಾಹಿ ರಾಜು ಕಟ್ಟಿಮನಿ ಸರ್ಕಾರದ ಆದೇಶ ಹೇಳಿಗೆ ತನ್ನ ಟಂ ಟಂ ನಲ್ಲಿ ಬ್ಲೂಟುತ್ ಮುಲಕ ಪ್ರಕಟಣೆ ಮಾಡುತ್ತಿರುವುದು ತನ್ನ ವ್ಯಾಪಾರದೊಂದಿಗೆ ಜನ ಜಾಗ್ರತಿ ಮುಡಿಸುತ್ತಿರುವ ಒಬ್ಬ ಮಾದರಿ ವ್ಯಾಪಾರಿ ಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…