ಚಿಂಚೋಳಿ: ಇಲ್ಲಿನ ಕಾಳಗಿ ತಾಲ್ಲೂಕಿನ ಕಲ್ಲ ಹಿಪ್ಪರಗಾ ಗ್ರಾಮದ ಯುವ ಕಾಂಗ್ರೆಸ್ ಮುಖಂಡರಾದ ಧರ್ಮರಾಜ ಪಾಟೀಲ ಮತ್ತು ರಟಕಲ್ ಗ್ರಾಮದ ರೈತರಿದ ಖರೀದಿಸಿದ ತರಕಾರಿಯನ್ನು ಬಡವರಿಗೆ ನಿರ್ಗತಿಕರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಚಿಂಚೋಳಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕ್ನೂರ, ಅಲ್ಲಂಪ್ರಭು ಪಾಟೀಲ್, ವಿಜಯ G ರಾಮಕೃಷ್ಣ, ಶಿವಾನಂದ ಪಾಟೀಲ, ತಾಲೂಕು ಪಂಚಾಯತ್ ಸದಸ್ಯ ದತ್ತಾತ್ರೇಯ ಕುಲಕರ್ಣಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮಾದೇವಿ ಪೂಜಾರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೌರಿಶಂಕರ ಕಿನ್ನಿ, ಗ್ರಾಮ್ ಪಂಚಾಯತ್ ಸದಸ್ಯರಾದ ಕಲ್ಯಾಣರವ್ ತಳಕೇರಿ, ರವೀಂದ್ರ ಕಿನ್ನಿ, ಮುರುಗೆನ್ನ ಅನಕಲ್, ತಾರಾಚಂದ ರಾಠೋಡ, ಮುರುಗಯ್ಯ ಪುರಾಣಿಕ, ಚಂದ್ರಕಾಂತ ಸೀಗಿ, ಮುಖಂಡರಾದ. ರಾಜು ಸಾಹುಕಾರ್ ಜಾಧವ, ಶಂಕರ ಸುತಾರ, ಸೇವಲಿಂಗಪ್ಪ ಸೀಗಿ, ನಾಗಣ್ಣ ಬೆಚೆಟ್ಟಿ. ಸಂಗಮೇಶ ಏರಿ, ಜಗನಾಥ್ ಜೇಡಗಿ, ಶಿವಪುತ್ರ ನುಂಗಾರಿ, ವಸಂತ ರಟಕಲ್, ಸೂರ್ಯಕಾಂತ ಪೂಜಾರಿ, ಸಂತೋಷ್ ಭೈರಮ್ ಮಾಡಗಿ, ಸಂಗೂ ಅನಕಲ್, ಸೈಬಣ್ಣ, ಸಚಿನ್ ಮುಕ್ರಂಬ, ರಮೇಶ್ ಪಾಟೀಲ್, ಶಂಕರ ಪಾಟೀಲ್, ಆನಂದ್, ಅಮೃತ್, ಸಂತೋಷ್ ರಾಥೋಡ್, ಮಶಾಕ್ ಕೋರ್ಬ್, ವೈಜನಾಥ, ಸುಂದರ, ಮಸ್ತಾನ, ಹಣಮಂತ, ಭೀಮ, ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…