ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಸುಗ್ರಿವಾಜ್ಞೆ ಮೇಲೆ ಎದ್ದಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಶೀಗ್ರ ಉತ್ತರಿಸಬೇಕು ಎಂದು ಕರವೇ ಸ್ವಾಭಿಮಾನ ಬಣ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರ ಕ್ಕೆ ಮನವಿ ಸಲ್ಲಿಸಿದರು.
ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರಿವಾಜ್ಞೆ ,ರೈತರ ಬೆಲೆ ಖಾತರಿ ಒಪ್ಪಂದ ಸುಗ್ರಿವಾಜ್ಞೆ ಸುಗ್ರಿವಾಜ್ಞೆ, ಅಗತ್ಯ ಸರಕುಗಳ ತಿದ್ದುಪಡಿಗಳನ್ನು ಸುಗ್ರಿವಾಜ್ಞೆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕೃಷಿ ಮಸೂದೆ ಗಳನ್ನು ರೈತ ವಿರೋಧಿ ಯಾಗಿ ಹೇಳಲಾಗಿತ್ತದೆ.
ಇನ್ನು ಕೃಷಿ ಮಸೂದೆಗಳಲ್ಲಿ ದೇಶದೊಳಗೆ ನಿಯಂತ್ರಿಸಲ್ಪಟ್ಟ ಕೃಷಿ ಮಾರುಕಟ್ಟೆಗಳನ್ನು ಮುಕ್ತಗೊಳಿಸುವ ಐತಿಹಾಸಿಕ ಮಾರುಕಟ್ಟೆ ಎಂದು ಮತ್ತೊಂದೆಡೆ ಹೇಳಲಾಗುತ್ತಿದೆ.ಇದರಿಂದ ರೈತಾಪಿ ವರ್ಗದಲ್ಲಿ ಗೊಂದಲದ ವಾತಾವರಣ ವಿದೆ ಎಂದರು.
ಕೃಷಿ ಉತ್ಪನ್ನ ವಾಣಿಜ್ಯ ಸುಗ್ರಿವಾಜ್ಞೆ ೨೦೨೦, ರೈತರ ಬೆಲೆ ಖಾತರಿ ಒಪ್ಪಂದ ಸುಗ್ರಿವಾಜ್ಞೆ ಈ ಮಸೂದೆಗಳ ಸುಗ್ರಿವಾಜ್ಞೆ ಮೇಲೆ ಎದ್ದಿರುವ ಅನೇಕ ಪ್ರಶ್ನೆಗಳು ಮತ್ತುಚಗೊಂದಲಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪಾರದರ್ಶಕ ವಾಗಿ ಉತ್ತರ ನೀಡಬೇಕು,ಆಮೂಕ ಕೃಷಿ ಮಸೂದೆಗಳ ಬಗ್ಗೆ ರೈತರ ಮನದಾಳದಲ್ಲಿರುವ ಬಯದ ವಾತಾವರಯವನ್ನು ತಿಳಿಯಾಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕಲೀಲ್ ಪಾಷಾ,ರಾಚಯ್ಯ ಸ್ವಾಮಿ,ಖಾಸಿಮ್ ಸಾಬ್, ಬಂದೇನವಾಜ, ಸಯದ್ ಫಾರುಕ್, ಉಸ್ಮಾನ ಪಾಂಡುರಂಗ, ಮಹಾನಂದ, ಖಾಜಾ, ಸಾದಿಕ್,ನರಸಿಂಹಲು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮುತ್ತಣ್ಣ ರಾಯಚೂರು
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…