ಶಹಾಪುರ : ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳಿಗೆ ಪ್ರತಿಯೊಬ್ಬರು ಬದ್ಧರಾಗವುದರ ಜೊತೆಗೆ ಸಿದ್ಧಾಂತ ಹಾಗೂ ನೈತಿಕತೆಯ ಬದುಕು ರೂಪಿಸಿಕೊಳ್ಳಬೇಕು ಎಂದು ಧಮ್ಮಗಿರಿಯ ಸಾರಿಪುತ್ರ ಬುದ್ದ ವಿಹಾರದ ಪೂಜ್ಯ ಕರುಣಾನಂದ ಬಂತೇಜಿ ಅವರು ಹೇಳಿದರು.
ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ನೂತನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ,ಈ ದೇಶಕ್ಕೆ ಶಾಂತಿ, ನ್ಯಾಯ,ನೀತಿ,ಸತ್ಯ,ಧರ್ಮವನ್ನು ತೋರಿಸಿಕೊಟ್ಟ ಬಾಬಾ ಸಾಹೇಬ ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು – ನೀವು ಸಾಗಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ಅಮೀನರಡ್ಡಿ ಪಾಟೀಲ್ ಯಾಳಗಿ ಧ್ವಜಾರೋಹಣ ನೆರವೇರಿಸಿದರು ಈ ಕಾರ್ಯಕ್ರಮದ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿದ್ದಲಿಂಗಪ್ಪಗೌಡ ಪಾಟೀಲ,ಪರಶುರಾಮ ಕುರಕುಂದಿ,ಶಿವರಾಜಪ್ಪಗೌಡ ಪಾಟೀಲ್,ಅಯ್ಯಣ್ಣ ಕನ್ಯಾಕೋಳೂರ,ಸಿದ್ದಪ್ಪ ಹೊಸಮನಿ,ನೀಲಕಂಠ ಬಡಿಗೇರ,ಸೂರ್ಯವಂಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಅಂಬಣ್ಣ ನಾಟೇಕರ್, ಪಿಡಿಒ ವೀರೇಶ ನಗರಸಭಾ ಸದಸ್ಯರಾದ ಶಿವಕುಮಾರ್ ತಳವಾರ,ನಾಗಣ್ಣ ಬಡಿಗೇರ್,ಭೀಮರಾಯ ಹೊಸಮನಿ,ರಾಮಣ್ಣ ಸಾದ್ಯಾಪುರ,ನಿಜಗುಣ ದೋರನಹಳ್ಳಿ,ಡಾ.ರವೀಂದ್ರನಾಥ ಹೊಸಮನಿ,ಶಿವಪುತ್ರ ಜವಳಿ,ಮರೆಪ ಕನೆಕೋಳುರ,ಶರಣು ದೋರನಹಳ್ಳಿ,ಶರಣರೆಡಿ ಹತ್ತಿಗೂಡುರ,ಹಾಗೂ ಇತರರು ಉಪಸ್ಥಿತರಿದ್ದರು.
ಮೀನಾಕ್ಷಿ ಹೊಸಮನಿ ಕಾರ್ಯಕ್ರಮವನ್ನು ನಿರೂಪಿಸಿದರು,ಭೀಮರಾಯ ಕಾಖಂಡಿಕಿ ಸ್ವಾಗತಿಸಿದರು, ರೇಣುಕಾ ಸ್ವಾಗತಿಸಿದರೆ,ಬಸವಲಿಂಗಪ್ಪ ಶಾರದಳ್ಳಿ ವಂದಿಸಿದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…