ಸುರಪುರ: ನಾಡಿನ ಚಿಂತನಶೀಲರ ಬಳಗವಾಗಿರುವ ಕನ್ನಡ ಬಹುತ್ವ ಭೂಮಿಕೆ ಬಳಗಕ್ಕೆ ನೂತನ ನಿರ್ದೇಶಕರನ್ನಾಗಿ ಚಿಂತಕ ಮಹಾಂತೇಶ ಗೋನಾಲ ಅವರನ್ನು ನೇಮಕಗೊಳಿಸಲಾಯಿತು.ನಗರದ ಟೈಲರ್ ಮಂಜಿಲ್ನಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಎಲ್ಲ ಮುಖಂಡರು ಒಮ್ಮತದಿಂದ ಸೂಚಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಮಹಾಂತೇಶ ಗೋನಾಲ ಒಬ್ಬ ಪ್ರಗತಿಪರ ಹಾಗು ಚಿಂತನಶೀಲ ಯುವಕ ಹಾಗು ವೈಚಾರಿಕತೆಯ ವಾಗ್ಮಿಯಾಗಿದ್ದು ಕನ್ನಡ ಬಹುತ್ವ ಭೂಮಿಕೆಗೆ ಒಬ್ಬ ಸೂಕ್ತ ಹಾಗು ಉತ್ತಮವಾದ ನಿರ್ದೇಶಕರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಭೂಮಿಕೆಯ ಗೌರವ ನಿರ್ದೇಶಕರನ್ನಾಗಿ ಮಲ್ಲಯ್ಯ ಕಮತಗಿಯವರನ್ನು ಹಾಗು ಸಹ ನಿರ್ದೇಶಕರನ್ನಾಗಿ ಡಾ: ಮಲ್ಲಿಕಾರ್ಜುನ ಕಮತಗಿ ಹಾಗು ಮೂರ್ತೆಪ್ಪ ಬೊಮ್ಮನಹಳ್ಳಿಯವರನ್ನು ನೇಮಿಸಲಾಯಿತು.
ಸಭೆಯಲ್ಲಿ ಬಲಭೀಮ ದೇಸಾಯಿ ಮಲ್ಲಿಕಾರ್ಜುನ ಹಿರೇಮಠ ಕೈದಾಳ ಕೃಷ್ಣಮೂರ್ತಿ ಸಿದ್ದಯ್ಯ ಸ್ಥಾವರಮಠ ಹಣಮಂತ ಚಂದಲಾಪುರ ಅಹ್ಮದ್ ಪಠಾಣ ಮೋನಯ್ಯ ಗೋನಾಲ ಮಲ್ಲು ಮುಷ್ಠಳ್ಳಿ ಮಲ್ಲು ಕೆಸಿಪಿ ಪ್ರಕಾಶ ಮುಷ್ಠಳ್ಳಿ ಮಲ್ಲಿಕಾರ್ಜುನ ಕುಲಕರ್ಣಿ ರಾಘವೇಂದ್ರ ಹಾರಣಗೇರಾ ಸೇರಿದಂತೆ ಇತರರಿದ್ದರು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…