ಡಾ.ಸಿ ಆರ್ ಚಂದ್ರಶೇಖರಗೆ ನುಡಿಗೌರವ

ಆಳಂದ: ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿ?ತ್ತು, ಕಲಬುರಗಿ ಹಾಗೂ ?ಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್, ಕಲಬುರ್ಗಿ ಇವರ ಸಹಯೋಗದಲ್ಲಿ ಜನಸ್ನೇಹಿ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಅವರಿಗೆ ಮೂರು ದಿನಗಳ ಕಾಲ ಆನ್‌ಲೈನ್ ನುಡಿಗೌರವ ಹಮ್ಮಿಕೊಳ್ಳಲಾಗಿದೆ.

ಕನ್ನಡ ನಾಡಿನ ಪ್ರತಿಷ್ಠಿತ ಸಂಸ್ಥೆ ನಿಮ್ಹಾನ್ಸ್‌ದಲ್ಲಿನ ವೃದ್ಧಾಪ್ಯ ವೈದ್ಯ ಚಿಕಿತ್ಸಾ ಅಧ್ಯಯನ ವಿಭಾಗದಲ್ಲಿ (Geriatrics)ಇತ್ತೀಚಿಗೆ ಪ್ರಾರಂಭಗೊಂಡಿರುವ “ನಾಲ್ವತ್ತು ಹಾಸಿಗೆಗಳ ಮರೆವಿನ ಕಾಯಿಲೆಯ (Dementia) ಒಳ ವಿಭಾಗಕ್ಕೆ” ನಿರ್ವಹಣಾ ನಿಧಿಯಾಗಿ(Operating Funds) ಒಂದು ಕೋಟಿ ರೂಪಾಯಿಗಳನ್ನು, ತಮ್ಮ ಬಾಳ ಸಂಗಾತಿ ದಿ. ಡಿ.ಎಸ್.ರಾಜೇಶ್ವರಿ ಚಂದ್ರಶೇಖರ ಅವರ ದಿವ್ಯ ಸಂಸ್ಮರಣೆಯಲ್ಲಿ, ನೀಡಿರುವ ಸರಳ ಸಜ್ಜನಿಕೆಯ ಜನಸ್ನೇಹಿ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಅವರಿಗೆ “ವಂದನೆ-ಅಭಿನಂದನೆ” ಎಂಬ ನುಡಿ ಗೌರವ ಜಾಲಗೋಷ್ಟಿ (ಆನ್ಲೈನ್) ಕಾರ್ಯಕ್ರಮವನ್ನು ೨೦೨೦ ಅಕ್ಟೋಬರ್ ೨೫, ೨೬ ಹಾಗೂ ೨೭ರಂದು ಪ್ರತಿ ದಿನ ಮುಂಜಾನೆ ೧೦.೩೦ ರಿಂದ ೧೧.೩೦ ರವರೆಗೆ ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕಾಗಿ ಹಾಗೂ ಭಾಗವಹಿಸಲು ಈ ಕೆಳಗಿನ ವೆಬೆಕ್ಷ್ ಲಿಂಕನ್ನು ಬಳಸಿ Meeting number: 170 501 1767Password: 94MArSmZQp6ಭಾಗವಹಿಸಬಹುದು ಎಂದು ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿ?ತ್ತು ಕಾರ್ಯದರ್ಶಿ ಎಸ್. ಎಸ್. ಹಿರೇಮಠ ವಿನಂತಿಸಿಕೊಂಡಿದ್ದಾರೆ.
ದಿನವೊಂದಕ್ಕೆ ಹತ್ತು ಹಿರಿಯರು, ಪ್ರಾತಿನಿಧಿಕವಾಗಿ, ಡಾ.ಸಿ.ಆರ್. ಸಿ. ಅವರಿಗೆ ತಲಾ ಮೂರು ನಿಮಿ?ಗಳ ತಮ್ಮ “ನುಡಿಗೌರವ” ಸಲ್ಲಿಸುವರು. ಕೊನೆಯಲ್ಲಿ ಡಾ.ಸಿ.ಆರ್.ಸಿ.ಅವರು ೫ ನಿಮಿ? ಪ್ರತಿಸ್ಪಂದನಾ ನುಡಿ ವ್ಯಕ್ತಪಡಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago