ಕಲಬುರಗಿ: ಗಣೇಶ ನಗರದದಲ್ಲಿ ಕರ್ನಾಟಕ ರಾಜ್ಯ ಟೋಕರೆಕೋಲಿ-ಕಬ್ಬಲಿಗ ಸಂಘದ ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಎಸ್.ಹರವಾಳ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಟೋಕರೆಕೋಲಿ-ಕಬ್ಬಲಿಗ ಸಂಘದ ಸಭೆ ನಡೆಸಿ ಸಭೆಯಲ್ಲಿ ನೂತನ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕರ್ನಾಟಕ ರಾಜ್ಯ ಟೋಕರೆಕೋಲಿ-ಕಬ್ಬಲಿಗ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಚನ್ನಬಸಪ್ಪ ಚಿಮ್ಮನ ಇದಲಾಯಿ (ಅಧ್ಯಕ್ಷ), ಪ್ರವೀಣ ಪಟ್ಟರೆಡ್ಡಿ, ಜಯಪ್ರಕಾಶ ತಳವಾರ, ಪವನಕುಮಾರ ಗೇರ್ಪಪಳ್ಳಿ, ವಿರೇಶ ಸುಲೇಪೆಟ್ (ಉಪಾಧ್ಯಕ್ಷರು), ಗುಂಡಪ್ಪ ಅವರಾದಿ ಚಿಮ್ಮಿದಲಾಯಿ (ಪ್ರಧಾನ ಕಾರ್ಯದರ್ಶಿ), ಅಭಿಶೇಕ ನಿಂಗದಳ್ಳಿ, ಅಮೃತ ಮೋತಕಪಳ್ಳಿ (ಸಹ ಕಾರ್ಯದರ್ಶಿಗಳು), ಮಹಾಂತೇಶ ನಿಂಗದಳ್ಳಿ, ಮಹೇಶ ಬೆಡಕಪಳ್ಳಿ, ಶಿವಕುಮಾರ ಹೊಸಮನಿ, ಕುಪೇಂದ್ರ ತಳವಾರ, ಮಾರುತಿ ನಾಯ್ಕೋಡಿ, ಬಸವರಾಜ ಜೇಜ್ಯ, ರಾಜು ಜೇಜ್ಯನೂರ, ಮಹಾಂತೇಶ ಪೆಂಚನಪಳ್ಳಿ, ರತ್ನಪ್ಪ ಇಟಗಿ ( ಸಂಘಟನಾ ಕಾರ್ಯದರ್ಶಿಗಳು), ರವಿ ಜಮಾದಾರ (ಖಜಾಂಚಿ) ಆಯ್ಕೆಮಾಡಲಾಯಿತು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…