ಸುರಪುರ: ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಾ ವೇಣುಗೊಪಾಲ ನಾಯಕ ನೇತೃತ್ವದಲ್ಲಿ ಇಸ್ಲಾಂಪೂರ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ ಈ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಎಲ್ಲರು ಒಗ್ಗಟ್ಟಿನಿಂದ ಸೇರಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಗೇಲ್ಲಿಸಲು ಶ್ರಮವಹಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭೀಮರಾಯ ಮುಡಾಳ, ಹಳ್ಳೆಪ್ಪ ತೆಗ್ಗೆಳ್ಳಿ, ಅಶೋಕ ಹುಡೆದಮನಿ, ಆನಂದ ಹುಣಸಗಿ, ಮಂಜು ಮೂಲಿಮನಿ, ಮಲ್ಲು ಜಾಲಿಬೆಂಚಿ, ರಾಘು ದ್ಯಾಮನಾಳ, ಬಸವರಾಜ ಗೋನಾಲ, ವೆಂಕಟೇಶ ಅಗ್ನಿ, ವಿರೇಶ ನಾಯಕ, ಅಂಬ್ರೇಶ ಹುಣಸಗಿ, ಪ್ರವೀಣ, ಮಲ್ಲಪ್ಪ ಮೇಲ್ದಾಪೂರ, ಚಂದ್ರು ಮನ್ಯಾಳ, ಸಂತೋಷ ಗೋಡಿಕಾರ, ದೇವಣ್ಣ ಬಪ್ಪರಗಿ, ಶಂಕರ ಗೋಡಿಕಾರ, ಬಲಭೀಮ ಬೈಚಬಾಳ, ಸುಲ್ತಾನ ಪಟೇಲ, ಈರಪ್ಪ ಚಲವಾದಿ ಹಾಗೂ ಇನ್ನಿತರರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಮುದಿಗೌಡ ಹಣಮರೆಡ್ಡಿ ಕುಪ್ಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಜಾ ಸಂತೋಷ ನಾಯಕ, ಮಲ್ಕೇಂದ್ರ ಧಣಿ, ಮಲ್ಲು ಇಸ್ಲಾಂಪೂರ ಗ್ರಾ.ಪಂ.ಉಪಾಧ್ಯಕ್ಷರು, ನೇತಾಜಿಗೌಡ ಎಪಿಎಮ್ಸಿ ಮಾಜಿ ಸದಸ್ಯರು, ಸಂಭಾಜಿಗೌಡ ಇಸ್ಲಾಂಪೂರ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಂಖಂಡರು ಮತ್ತು ಯುವ ಕಾಂಗ್ರೆಸ್ ಮುಖಂಡರು ಇನ್ನಿತರರು ಉಪಸ್ಥಿತರಿದ್ದವರು,
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…