ಸುರಪುರ: ತಾಲ್ಲೂಕಿನ ಬೈಚಬಾಳ ಗ್ರಾಮದ ಯುವಕ ಮಹೇಶ ತಂದೆ ನಾಗಪ್ಪ ಮಾದರ ಎಂಬ ಯುವಕನು ಅದೇ ಗ್ರಾಮದ ಅಪ್ರಾಪ್ತ ಬಾಲಕಿಗೆ ಮಾನಭಂಗಕ್ಕೆ ಪ್ರಯತ್ನ ಪಟ್ಟಿರುವುದಾಗಿ ಆರೋಪಿಸಿ ಯುವತಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ.
ಬುಧವಾರದಂದು ತಾಲ್ಲುಕಿನ ಕರಡಕಲ್ ಗ್ರಾಮದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಯುವತಿ ಹಾಗು ಅವರ ತಂದೆ ಪರಶುರಾಮ ಚಲುವಾದಿ ಮತ್ತು ಅವರ ಇತರೆ ಸಂಬಂಧಿಕರು ಕೂಡಿಕೊಂಡು ಹೋಗಿದ್ದು,ಮದುವೆ ಕಾಂiiಕ್ರಮಗಳನ್ನು ನೋಡಿ ದೇವಸ್ಥಾನದ ಹಿಂಬದಿಯಲ್ಲಿ ಊಟಕ್ಕೆಂದು ಹೋಗುತ್ತಿದ್ದೆವು,ನಾವೆಲ್ಲ ಮುಂದೆ ಹೋಗಿದ್ದು ಹಿಂದೆ ಬರುತ್ತಿದ್ದ ನನ್ನ ಮಗಳಿಗೆ ನಮ್ಮದೆ ಬೈಚಬಾಳ ಗ್ರಾಮದ ಯುವಕನಾದ ಮಹೇಶ ತಂದೆ ನಾಗಪ್ಪ ಮಾದರ ಎಂಬ ಯುಕನು ಕೈ ಹಿಡಿದು ಎಳೆದಾಡಿ,ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಾನಭಂಗಕ್ಕೆ ಯತ್ನಿಸಿದ್ದಾನೆ.ಅಲ್ಲದೆ ನನ್ನ ಮೇಲೆ ಹಿಂದೆ ಮಾಡಿದ ಕೇಸು ವಾಪಸ್ಸು ಪಡೆಯದಿದ್ದರೆ ನಿನ್ನನ್ನು ಜೀವಂತ ಬೀಡುವುದಿಲ್ಲವೆಂದು ಬೆದರಿಕೆಯೊಡ್ಡಿದ್ದಾನೆ ಹಾಗು ಈಗ ಕೈ ಹಿಡಿದಿದ್ದನ್ನು ಯಾರಿಗಾದರು ಹೇಳಿದರೆ ಖಲಾಸ್ ಮಾಡುವುದಾಗಿ ಹೇದರಿಸಿ ಓಡಿ ಹೋಗಿದ್ದಾನೆ.ಆದ್ದರಿಂದ ಇವನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಂಭಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದು.ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…