ಕಲಬುರಗಿ: ಕ.ವಿ.ಪ್ರ.ನಿ ನೌಕರರ ಸಂಘದ ೨೧ನೇಯ ತ್ರೈವಾರ್ಷಕ ಮಹಾಧಿವೇಶನ ಬೆಂಗಳೂರನಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ನೀಲಪ್ಪ ದೇತ್ರೆಯೆವರ ತಂಡದ ಗುಲಬರ್ಗಾ ಕಂಪನಿಯ ಉಪಾಧ್ಯಕ್ಷರಾಗಿ ಬಾಬು ಕೋರೆ ಅವರು ಮತ್ತು ಕೇಂದ್ರ ಕಾರ್ಯಕಾರಣಿ ಸಮಿತಿಯ ಸದ್ಯಸರಾದ ಗಣಪತಿ ಮರಪಳ್ಳಿ ಮತ್ತು ಬಾಬುಗೌಡ ಪಾಟೀಲ್ ಇವರು ಆಯ್ಕೆಯಾಗಿದಕ್ಕೆ ಜಗತ್ತ ವೃತ್ತದಿಂದ ಭವ್ಯವಾದ ಮೆರವಣಿಗೆ ಜರುಗಿತು.
ಈ ಮೆರವಣೆಗೆಯಲ್ಲಿ ಸಂಘದ ಸದ್ಯಸರು ಆದ ಶ್ರೀ ಉಮಾಕಾಂತ ಮಾಲಿ ಮಾಟೀಲ್, ಪ್ರಶಾಂತ ಕೋತಂಬರಿ, ಶಿವನಿಗಂಪ್ಪ ಬಿರದಾರ, ಸಿದ್ದರಾಮ ದಾದ್ದಗಿ ,ಶಿವಾನಂದ ಕಾಮನಳ್ಳಿ ಅನೇಕ ಸಂಘದ ಸದ್ಯಸರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮಂಡಳಿ ಪಣ ತೊಟ್ಟಿದ್ದು, ಬರುವಂತಹ…
ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ…
ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…
ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…
ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…
ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…