ಜೇವರ್ಗಿ: ಕರೋನಾ ಎರಡನೇ ಅಲೇ ಹರಡುವುದನ್ನು ತಡೆಗಟ್ಟಲು ಸರ್ಕಾರವು ಲಾಕ್ ಡೌನ್ ಘೋಷಣೆ ಮಾಡಿದೆ ಇಂದು ನಗರದಲ್ಲಿ ಬೆಳಿಗ್ಗೆ ಅಖಾಡಕ್ಕೆ ಇಳಿದ ಪಿಎಸ್ಐ ಸಂಗಮೇಶಅಂಗಡಿ ಮತ್ತು ಪೋಲಿಸ್ ಪೇದೆ ರಾಜಶೇಖರ್ ಕೊಂಡಗೂಳಿಜೇವರ್ಗಿ ಪಟ್ಟಣದಲ್ಲಿ ನಗರದಲ್ಲಿ ರೌಂಡ್ ಹಾಕಿದರು.
ನಗರದ ಜ್ಯೋತಿ ಹೋಟೆಲ್ ಬಳಿ ವಾಹನ ಸವಾರರಿಗೆ ವಾರ್ನ್ ಮಾಡಿದ ಪಿಎಸ್ಐ ಸಂಗಮೇಶ ಅಂಗಡಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.ವಿನಾಕಾರಣ ರಸ್ತೆ ಬಂದ್ ವಾಹನಗಳನ್ನು ಸೀಜ್ ಮಾಡಿಸಿದ ಮಾಡಿದ್ದಾರೆ.
ಅನಗತ್ಯವಾಗಿ ವಿನಾಕಾರಣ ರಸ್ತೆಗೆ ಇಳಿದ ಬೈಕ್ ಸವಾರನಿಗೆ ಲಾಠಿ ರುಚಿತೋರಿಸಿದ ಘಟನೆ ನಡೆದಿದೆ ಪಿಎಸ್ ಸಂಗಮೇಶ ಅಂಗಡಿ ಸರ್ ಪುಂಡಾಟಿಕೆ ತೋರುತ್ತಿದ್ದ ಬೈಕ್ ಸವಾರ ಬೈಕ್ ಸವಾರನ್ನು ವಶಕ್ಕೆಪಡೆದರು. ಜೇವರ್ಗಿ ನಗರದ ಬಿಜಾಪುರ ಸರ್ಕಲ್ ನಲ್ಲಿ ಪೋಲಿಸ್ ರ ಜೊತೆಗೆ ವಾಗ್ವಾದಕ್ಕೆ ಇಳಿದ ಬೈಕ್ ಸವಾರ ನಾನು ಕಾಂಟ್ರಾಕ್ಟರ್ ಇರುವೆ ಬೈಕ್ ಬಿಡುವಂತೆ ಮೊಂಡುವಾದ ಮಾಡ್ತಿದ್ದಕ್ಕೆ ಲಾಠಿ ರುಚಿ ತೋರಿಸುವ ಪಿಎಸ್ಐ ಅಂಗಡಿ ಕರ್ತವ್ಯ ನಿರತರಾಗಿದ್ದಾರೆ.
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…