ಕಲಬುರಗಿ: ರೋಟರಿ ಕ್ಲಬ್ ಪ್ರಾಯಫೋಜಿತ ಶಿಕ್ಷಣ ಸಂಸ್ಥೆ, ಶ್ರೀ ವಿಠ್ಠಲರಾವ ತುಕಾರಾಮ ಸುತ್ರಾವ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಮುಖ್ಯಗುರುಗಳಾದ ಬಸಮ್ಮ ಬಿ.ಪಾಟೀಲ ಅವರಿಗೆ ಬಿಳ್ಕೋಡುಗೆ ಸಮಾರಂಭ ಜರುಗಿರು.
ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ತಳ್ಳಳ್ಳಿ, ರಮೇಶ ಪಾಟೀಲ, ಪ್ರಕಾಶ ರಾಠೋಡ, ವಿಶ್ವನಾಥ ಕಟ್ಟಿಮನಿ, ಮರೇಪ್ಪ ಪಟ್ಟಣ, ಬಿ.ಜಿ ಪಾಟೀಲ, ಮನುಮಂತ ಮರಡಿ, ರಮೇಶ ಹೊಸಪೇಟೆ, ಶಾಂತಮಲ್ಲಪ್ಪಾ ಪೋಲಿಸ ಪಾಟೀಲ, ಉದಯಕುಮಾರ ಹರಸೂರ, ಪಾಂಡುರಂಗ ನೂಲಾ, ಸುನಂದಾ ಬೋಮ್ಮಾ, ಸಿಂದೂ ಕಾಗಲಕರ್, ಪ್ರಪುಲ್ ಕುಮಾರಿ, ಶ್ರೀದೇವಿ ಬಿರಾದಾರ, ಬಸಮ್ಮಾ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ ಇದ್ದರು.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…