ಕಲಬುರಗಿ; ಮಾಂಗರವಾಡಿ ಬಾಪು ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಕೊಳಗರಿ ನಿವಾಗಳ ಒಕ್ಕೂಟ ಕಲಬುರಗಿ ಹಾಗೂ ಭಾರತೀಯ ಮಾಂಗರೋಡಿ ವೆಲಪೇರ್ ಸೊಸಾಯಿಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಸತ್ರ ನ್ಯಾಯಾಲಯದ ೧ನೇ ಅಪರಾ ಸರ್ಕಾರಿ ಅಭೀಯೊಜಕರಾದ ಎಸ್ ಆರ್ ನರಸಿಂಹಲು ಶಿರವಾಟಿ ಅವರು ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಅಬ್ದುಲ್ ಜಬ್ಬಾರ ಗೊಲಾ, ಭಾರತೀಯ ಮಾಂಗರೋಡಿ ವೆಲಪೇರ್ ಸೊಸಾಯಿಟಿ ಅದ್ಯಕ್ಷ ಸತಲಾದ ಕಾಂಬಳೆ, ಲೊಕ ಪ್ರಿಯಾ ವಿಜನ್ ಇಂಡಿಯಾದ ಹಾಜಿ ಸಾಬ, ಜಿಲ್ಲಾ ಅಲೆಮಾರಿ-ಅರೆ ಅಲೆಮಾರಿ ಬುಡಕಟ್ಟು ಸಮುದಾಯದ ಜಿಲ್ಲಾ ಮುಖಂಡ ಹಾಗೂ ನ್ಯಾಯವಾದಿ ಅನಿಲ ಕುಮಾರ ಕಾಂಬಳೆ, ಜಿಲ್ಲಾ ಕೊಳಗೆರಿ ನಿವಾಸಿಗಳ ಒಕ್ಕೂಟದ ಉಪಾಧ್ಯಕ್ಷ ಅಶೋಕ ರಾಠೋಡ, ಕಾರ್ಯದರ್ಶಿ ವಿಕಾಸ ಸಾವರಿಕರ, ಮುಖಂಡರುಗಳಾದ ಗಣೇಶ ಕಾಂಬಳೆ, ಶಾಮರಾವ ಸಿಂಧೆ, ಯಮನಪ್ಪ ಪ್ರಸಾದ್, ಅಲ್ಲಮಪ್ರಭು ನಿಂಬರ್ಗಾ, ಶ್ರೀಮತಿ ಸುದಾ ಕಾಂಬಳೆ, ವನಮಾಲಾ.ಜಗದೇವಿ. ಮಾಲಾಶ್ರೀ ಹಾಗೂ ಮುಖಂಡರುಗಳು, ಸ್ಥಳೀಯ ನಿವಾಸಿಗಳು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…