ಕಲಬುರಗಿ: ನಗರದ ಕಲಾಮಂಡಳದಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜ ಸೇವಕಿಯರಾದ ಮಾಲಾ ಕಣ್ಣಿ, ಮಾಲಾ ಡಣ್ಣೂರ ಇವರಿಗೆ ವಿಶೇಷ ಸೇವಾ ರತ್ನ ಪ್ರಶಸ್ತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಹಿತಿ ಅಭಯಹಸ್ತ ಅವರು ಮಾತನಾಡುತ್ತಾ ಸಿನಿ ಸಂಗೀತದಲ್ಲಿ ಪೋಲಿ ಸಾಹಿತ್ಯವನ್ನು ಅಳವಡಿಸಿದರಿಂದ ನಮ್ಮ ಸ್ವಂತ ಸಂಸ್ಕೃತಿ ನಮ್ಮ ಜಾನಪದ ಲೋಕ ಕುಗ್ಗುತ್ತಿರುವುದು ಎದ್ದು ಕಾಣುತ್ತಿದೆ. ಎಂಇಎಸ್ ಪ್ರಂಡಾಟಿಕೆ ನಾಡಧ್ವಜಕ್ಕೆ ಅವಮಾನಿಸಿದ್ದು ನಾವು ಖಂಡಿಸುತ್ತೇವೆ. ಜೀವ ಕೊಟ್ಟೇವು ಬೇಳಗಾವಿ ಬಿಡೇವು ಎಂದು ಅಭಯಹಸ್ತ ಅವರು ಗುಡುಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಚಿತ್ತಾಪೂರ ತಾಲೂಕಾದ್ಯಾಕ್ಷ ನೀಲಕಂಠ ಪಾಟೀಲ, ಶಾಹಾಬಾದ ನಗರ ಸಭೆ ಸದಸ್ಯ ರಜೀನಿಕಾಂತ ಬಂಟಿ, ಭಂಕೂರ ಪಂಚಾಯತಿ ಅಧ್ಯಕ್ಷೆ ರಾಜಶ್ರೀ ಕಂಬಾನೂರ, ವಿದ್ಯುತಗುತ್ತಿಗೆದಾರ ಯಲ್ಲಾಲಿಂಗ, ಜೈ ಕರವೇ ಸಂಸ್ಥಾಪಕ ಅಧ್ಯಕ್ಷ ಸಚೀನ ಪರಹತಾಬಾದ, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಎಸ್.ಎಂಟಮಾನ್, ಸಾಗರ ಜಾಧವ, ಪ್ರಶಾಂತ ಕಲಶೇಟ್ಟಿ, ಗಿರೀಶ ರಾಜೇಂದ್ರ, ಅಕ್ಷಯ (ಯಂಕಪ್ಪ) ಇದ್ದರು.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…