ಕಲಬುರಗಿ: ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಹುಣ್ಣಿಮೆ ದಿನದಂದು ಬೌದ್ಧ ಅನುಯಾಯಿಗಳ ಕುಟುಂಬಗಳಿಂದ ತ್ರಿಸರಣ ಪಂಚಶೀಲ ಪಠಣ ಪೂಜಾ ಕಾರ್ಯಾಕ್ರಮವನ್ನು ಬುದ್ದ ವಿಹಾರದಲ್ಲಿ ಏರ್ಪಡಿಸಲಾಗಿತ್ತು.ಬೌದ್ಧ ಅನುಯಾಯಿಗಳು ಮತ್ತು ಡಾ:ಬಾಬಾ ಸಾಬೇಬ್ ಅಂಬೇಡ್ಕರ್ ರವರ ಅನುಯಾಯಿಗಳು, ಬೌದ್ಧ ಉಪಾಸಕರು, ಹಾಗೂ ಉಪಾಸಿಕಾ ರವರು ಮಕ್ಕಳೋಂದಿಗೆ ಹೂ, ಹಣ್ಣು ಮೇಣದ ಬತ್ತಿಯೊಂದಿಗೆ ಬಾಗವಹಿಸಿ ಬುದ್ದರ ಮೂರ್ತಿಗೆ ಪುಷ್ಫಾರ್ಚಣೆ ಮಾಡಿ ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು.
ಗೌತಮಿ ಮತ್ತು ಮೇಘಾ ಪಂಚಶೀಲ ಪಠಿಸಿದರು ಇದೆ ಕಾರ್ಯಾಕ್ರಮದಲ್ಲಿ ಸುರಪೂರ ಪೋಲೀಸ್ ಉಪವಿಭಾಗದ ಡಿ,ವಾಯ್,ಎಸ್,ಪಿ ಡಾ:ದೇವರಾಜ ಬಿ ಅವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದ ಹಿನ್ನೆಲೆಯಲ್ಲಿ ಟ್ರಸ್ಟವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ಕೊಡಲಾಯಿತು.ಹಾಗೂ ಪಿ,ಐ ಸುನಿಲ್ ಕುಮಾರ ಮೂಲಿಮನಿಯವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ
ಸನ್ಮಾನಗೊಂಡ ಡಿ,ವಾಯ್,ಎಸ್,ಪಿ ಡಾ:ದೇವರಾಜ ನಾಯಕ ಮಾತನಾಡಿ, ಪ್ರಾಶಾಂತವಾಗಿರುವ ಸ್ಥಳದಲ್ಲಿ ಬುದ್ದ ವಿಹಾರ ಇರುವದು ಅರ್ಥಪೂರ್ಣವಾದುದ್ದು ಇದರ ರಕ್ಷಣೆ ಇಲಾಖೆ ವತಿಯಿಂದ ಮಾಡಲಾಗುವದು ಮತ್ತು ಸಮಾಜದಲ್ಲಿ ಸರ್ವರು ಶಾಂತಿಯಿಂದ ಇರಲು ಇದು ಪ್ರೇರೆಣೆ ನಿಮ್ಮಲ್ಲರ ಪರಿಶ್ರಮ ವ್ಯರ್ತವಾಗದು ಅದಕ್ಕೆ ತಾಜಾ ನಿದರ್ಶನ ಇಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಸೇರಿರುವ ಬೌದ್ಧ ಕುಟುಂಬದವರ ಆಸಕ್ತಿ ಸಾಕ್ಷಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ರಾಹುಲ್ ಹುಲಿಮನಿ ಯವರು ಮಾತನಾಡಿದರು,ನಂತರ ಕಾರ್ಯಕ್ರಮದ ದಾಸೋಹಿಗಳಾಗಿದ್ದ ನಾಗಣ್ಣ ಕಲ್ಲದೇವನಹಳ್ಳಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಹೊಸಮನಿ,ನಾಗಣ್ಣ ಕಲ್ಲದೆವನಹಳ್ಳಿ, ಭಿಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ, ವೆಂಕಟೆಶ ಸುರಪೂರಕರ್, ಗುರುಪಾದಪ್ಪ ವಕೀಲರು,ಸಿದ್ರಾಮ್ ಹಾಲಬಾವಿ,ಶಿವಶಂಕರ ಹೊಸಮನಿ, ಮಲ್ಲಪ್ಪ ತಳವರಗೇರಾ, ಗೋಪಾಲ್ ವಜ್ಜಲ್, ಶಿವಣ್ಣ ಸಾಸಗೇರಾ,ಶೇಖರ ಚಂದಲಾಪುರ,ರಾಜು ಬಡಿಗೇರ್, ಹಣಮಂತ ತೇಲ್ಕರ್, ಶರಣು ಚಂದಲಾಪೂರ್, ಹಣಮಂತ ರತ್ತಾಳ, ಯಲ್ಲಪ್ಪ ರತ್ತಾಳ, ಶರಣು ಕೃಷ್ನಾಪೂರ್, ಉಪಾಸಿಕರಾದ ಭೀಮಂಬಾಯಿ ಕಲ್ಲದೆವನಹಳ್ಳಿ, ಮಂಜುಳಾ ಸುರಪೂರ್,ಬಸಮ್ಮ ಹುಲಿಮನಿ, ಶಿಲ್ಪಾ ಹುಲಿಮನಿ,ಭಾರತಿ ಸಿಂದಗೆರಿ, ಶಿವಮೊಗ್ಗೆಮ್ಮ, ಹೊಸಮನಿ,ಸುನಿತಾ ಕಿರದಳ್ಳಿ, ಯಲ್ಲಮ್ಮ ತೇಲಕರ್, ರೇಣುಕಾ ಅರಕೇರಿ, ಖುತ್ಬಜಾ, ಇತರೇ ಮಹಿಳೆಯರು ಮಕ್ಕಳು ಬಾಗವಹಿಸಿದ್ದರು.
ಇದನ್ನೂ ಓದಿ: ಗಲಭೆಗಳಿಗೆ ಬಿಜೆಪಿ ಸರಕಾರ ಕುಮ್ಮಕ್ಕು ನೀಡುತ್ತಿದೆ: ಖಂಡ್ರೆ ಕಿಡಿ
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…