ಕಲಬುರಗಿ; ಕುಸನೂರನಲ್ಲಿರುವ ಸರಸ್ವತಿ ಪುರಂ ಕಾಲೋನಿಯಲ್ಲಿ ಗ್ರಾ.ಪಂ.ಸದಸ್ಯ ಕುಪೇಂದ್ರ ಎಮ್.ಬರಗಾಲಿ ಅವರ ಜನ್ಮದಿನದ ಅಂಗವಾಗಿ ಕುಸನೂರ ಗ್ರಾಮದ ಸಾರ್ವಜನಿಕ ಗ್ರಂಥಾಲಯಕ್ಕೆ ೫೫ ಪುಸ್ತಕಗಳು ಗ್ರಂಥಾಲಯ ಮುಖ್ಯಸ್ಥರಾದ ಭಾರತಿ ಅವರಿಗೆ ಕ.ಸಾ.ಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಸಮಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪರಮೇಶ್ವರ ಬಟ್ಟರಕಿ, ಜಗದೇವಪ್ಪ ಮುಗಟ್ಟಿ, ಶಿವರಾಜ ಅಂಡಗಿ, ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಬಂಕೂರ, ಗುರುನಾಥ ಪೂಜಾರಿ, ಮಹಾಂತೇಶ ಕವಲಗಿ, ಧರ್ಮರಾಜ ಹೇರೂರ, ಗುರುಬಸಪ್ಪ ಸಜ್ಜನ ಶೆಟ್ಟಿ, ಸೋಮಶೇಖರ ಹಿರೇಮಠ, ಶಿವಶರಣಯ್ಯ ಮಠಪತಿ, ಬಸವರಾಜ ಕುರಣೆ, ಜಕ್ಕಪ್ಪ, ರೇವಣಸಿದ್ದ ಮಠಪತಿ, ವೀರೆಶ ಪಾಟೀಲ, ನಾಗರಾಜ ಬಾವಿದೋಡಿ, ರಮೇಶ ಹೋಸಮನಿ, ರಾಜು ಗುತ್ತೇದಾರ, ಹರಿಶ್ಚಂದ್ರ ರಾಠೋಡ, ಶಾಂತಪ್ಪ ಪಾಟೀಲ, ವಿಶ್ವನಾಥ ತೋಟ್ನಳ್ಳಿ, ಸಂತೋಷ ಬಿರಾದಾರ, ಕವಿತಾ ಕಾವಳೆ, ಸಿದ್ದು ತಳವಾರ, ಯಲ್ಲಾಲಿಂಗ ಕರಗರ, ಸುಭಾಷ ಗೋಡಿ, ಮಾಳಪ್ಪ ಬೇಲ್ಲೂರ, ರೇವಣಸಿದ್ದ ಗುಂಡಗುರ್ತಿ, ಮಲ್ಲಪ್ಪ ತಳವಾರ, ಸಂತೀಶ ಸಿಂದೆ ಇದ್ದರು.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…