ಕಲಬುರಗಿ: ಸಿದ್ರಾಮೇಶ್ವರ ನಗರದದಲ್ಲಿ ಆಯುಷ್ ಇಲಾಖೆ, ಬೆಂಗಳೂರ- ಜಿಲ್ಲಾ ಪಂಚಾಯತ, ಮತ್ತು ಆಯುಷ್ ಕಾರ್ಯಾಲಯ ಜಿಲ್ಲಾ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೆದ ಸಂಯುಕ್ತ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಮಾಜಿ ಉಪಮಹಾಪೌರರಾದ ಶರಣಮ್ಮಾ ಅಪ್ಪಾರಾವ ಬೇಣ್ಣೂರ ಅವರು ಚಾಲನೆ ನೀಡಿದರು.
ಡಾ. ನಾಗರತ್ನ ಚಿಮ್ಮಲಗಿ, ಅಪ್ಪಾರಾವ ಬೇಣ್ಣೂರ, ಶ್ರೀಮಂತರಾವ ಪಾಟೀಲ್, ಬಸವರಾಜ ಕಾಂತಾ, ಡಾ.ಎಮ್.ಆರ್.ಕುಲಕರ್ಣಿ, ಡಾ.ಅಪ್ಪಾರಾವ , ಡಾ.ಸುಧೀರ, ಡಾ.ಬಬಲಾದಿ ಕೆ.ಬಿ, ಡಾ.ಆರುತಿ, ನಜಮುದ್ಧಿನ, ಸೀಮಾ, ಶಂಕರ ಇದ್ದರು.
ಸುರಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ನಮ್ಮ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸೇರಿ ಎಲ್ಲಾ ಹೋರಾಟಗಾರರಿಗೆ ಹಾಗೂ…
ಕಲಬುರಗಿ: ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಏರ್ಪಡಿಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ವಿಶೇಷ ಪ್ರಶಸ್ತಿ ಪಡೆದ ವಿಜಯ…
ಆಳಂದ: ತಾಲೂಕಿನ ಲಾಡ ಚಿಂಚೊಳಿಯ ಭಾರತ ಮಾತಾ ಮಂದಿರದಲ್ಲಿ ಜೈಭಾರತ ಮಾತಾ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ…
ಸುರಪುರ:ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಗಿದೆ. ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್,ಮಹಾತ್ಮ ಗಾಂಧಿ…
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಟಿತ ಬಸವೇಶ್ವರ ಭೊದನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಅತಿಕಡಿಮೆ ಬೆಲೆಯಲ್ಲಿ ತಯಾರದ ಇತರ…
ಜೇವರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು, ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಅವರು ಗುರುವಾರ ಜೇವರ್ಗಿಯ ತಾಲೂಕು…