ಕಲಬುರಗಿ : ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಘದ ವತಿಯಿಂದ ಆಲ್ ಇಂಡಿಯಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ನಗರದ ಹೊಸ ಆರ್.ಟಿ.ಓ ದಿಂದ ಖರ್ಗೆ ವೃತ್ತದಿಂದ ರಾಜಾಪೂರ ಕ್ರಾಸ್ ದಿಂದ ಎಂ.ಆರ್.ಎಂ.ಸಿ ಕಾಲೇಜ್ ದಿಂದ ಸರಕಾರಿ ಆಸ್ಪತ್ರೆ ಯಿಂದ ಅನ್ನಪೂರ್ಣ ಕ್ರಾಸ್ ದಿಂದ ಜಗತ್ ವೃತ್ತ್ದ ವರೆಗೆ ೨೦೦ ಜನ ಸೇರಿ ೫೦ ಕಾರ್ಗಳ (ರ್ಯಾಲಿ) ಮೇರವಣಿಗೆ ನಡೆಯಿತು.
ಜಗತ್ ವೃತ್ತದಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮತ್ತು ಬೈಕ್ ಸವಾರರಿಗೆ ಹೆಲ್ಮೆಟ್ ಬಗ್ಗೆ, ಕಾರ್ ಚಾಲಕರಿಗೆ ಸೀಟ್ ಬೆಲ್ಟ್ ಬಗ್ಗೆ ತಿಳಿಹೇಳಿ ಗುಲಾಬಿ ಹೂ ನೀಡಲಾಯಿತು. ನಂತರ ಟ್ರಾಫಿಕ್ ಪೊಲೀಸ್ರಿಗೆ ಸನ್ಮಾನಿಸಲಾಯಿತು.
ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಘದ ರಾಜ್ಯ ಅಧ್ಯಕ್ಷ ಆನಂದ ಪಾಟೀಲ, ಕಲುಬುರಗಿ ಉಪಾಧ್ಯಕ್ಷ ಖೇಖ ಅಹ್ಮದ್, ಕಾರ್ಯದರ್ಶಿ ಮಹಮ್ಮದ್ ಇರಫಾನ್, ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಿಕರಾದ ಅಲ್ಲಿಮ ಇನಾಮದಾರ, ಮಹೇಶ, ಮಂಜುನಾಥ ಶಟಗಾರ, ಕಲಿಲ್ ಅಹಮ್ಮದ್, ಮಹಾದೇವ ಗುತ್ತೇದಾರ, ನೇಹರು ಗೌಡ, ಅನೀಲಕುಮಾರ ಸುಬೇದಾರ, ಬಾಬುಲಾಲ್, ಅರವಿಂದಕುಮಾರ, ಸತೀಶಕುಮಾರ ರೆಡ್ಡಿ, ನರಸಿಂಹರಾವ, ಸಬಿರ್ ಅಲಿ, ಜಾವಿದ್ ಅಹಮ್ಮದ್, ಅಲಿಮೋದ್ದನ್, ಅನೀಲ ಕಡಗಂಚಿ, ಶಿವಶರಣಪ್ಪ ಬಿರಾದಾರ, ಚಿದಾನಂದ, ಅಮರ ಪಾಟೀಲ್, ಸಂಜುಕುಮಾರ, ಸುರೇಶ ಇತರರು ಇದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…