ಕಲಬುರಗಿ: ನಗರದ ಪ್ರಗತಿಪರರು ಜಗತ್ ವೃತ್ತದಲ್ಲಿ ಎಲ್ಲ ಮತ ಬಾಂಧವರೊಂದಿಗೆ ಸೌಹಾರ್ದದಸರಾ ಆಚರಿಸಿದರು.
ಕೋಮುವಾದಿಗಳು ಬೆಂಕಿ ಹಚ್ಚುವುದನ್ನು ಹಬ್ಬವೆಂದುಅಪಭ್ರಂಶ ಗೊಳಿಸುತ್ತಿದ್ದಾರೆ.ಯಾರನ್ನೆ ಆಗಲಿ ಸುಡುವ ಸಂಸ್ಕøತಿ ನಮ್ಮದಲ್ಲ, ಕೊಲ್ಲುವ, ಸುಡುವ, ದ್ವೇಷಿಸುವ ನೀತಿ ನಮ್ಮದಲ್ಲ. ಕಲಬುರಗಿಯು ಶರಣ ಸೂಫಿ ಸಂತ ಪರಂಪರೆಯ ನಾಡು.ಪ್ರೀತಿಕರುಣೆ ಬಿತ್ತಿದ ಬುದ್ಧನ ನಾಡಿನಲ್ಲಿಕೋಮುದ್ವೇಷಕ್ಕೆ ಅವಕಾಶ ಇಲ್ಲಎಂದು ಭಾರತಜ್ಞಾನ ವಿಜ್ಞಾನ ಸಮಿತಿ, ದಲಿತ ಹಕ್ಕು ಗಳ ಸಮಿತಿ, ಅಖಿಲ ಭಾರತಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಎಂ ಎಂ ಕಲಬುರಗಿ ವಿಚಾರ ವೇದಿಕೆಯಡಾ. ಮೀನಾಕ್ಷಿ ಬಾಳಿ, ಸತೀಶ ಸಜ್ಜನ್, ನಾಗೇಂದ್ರಪ್ಪಅವರಾದಿ, ಡಾ. ಶ್ರೀಶೈಲ ಘೂಳಿ, ಮೆರಾಜ್ ಪಟೇಲ್ಇತರರು ಇದ್ದರು.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…