ಡಾ. ಅಂಬೇಡ್ಕರ್ ಚಿಂತನೆಯಿಂದ ಉನ್ನತೀಕರಣ ಸಾಧ್ಯ

ವಿಶಾಲವಾದ ತಳಹದಿಯ ಮೇಲೆ ಕಟ್ಟಿರುವ ಬಾಂಸೆಫ್ ಭಾರತದ ಮೂಲನಿವಾಸಿಗಳ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದು, ಪ್ರಯಿತಾಲ್ಲೂಕು ಮಟ್ಟದಲ್ಲಿಇದರ ಶಾಖೆಗಳನ್ನು ಆರಮಭಿಸುವ ಮೂಲಕ ನಮ್ಮಇತಿಹಾಸ ನಾವೇ ಬರೆದುಕೊಳ್ಳುವುದು ಹಾಗೂ ನಮ್ಮ ಭವಿತವ್ಯ ನಾವೇ ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. -ಪ್ರೊ.ಅರವಿಂದ ಮಾಲಗತ್ತಿ, ಬೆಂಗಳೂರು.

ಕಲಬುರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರಿಗೆ ಡಾ. ಅಂಬೇಡ್ಕರ್‍ತತ್ವಚಿಂತನೆ ನಮ್ಮದು ಎಂಬ ಮನೋಭಾವ ಬಂದಾಗ ಮಾತ್ರ ಸಮುದಾಯಗಳ ಉನ್ನತೀಕರಣ ಸಾಧ್ಯಎಂದು ಹಿರಿಯ ಸಾಹಿತಿ ಹಾಗೂ ಸಾಮಾಜಿಕ ಚಿಂತಕ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಕನ್ನಡ ಭವನದಲ್ಲಿಬಾಂಸೆಫ್ ಹಾಗೂ ಯುನಿಟಿಆಫ್ ಮೂಲ ನಿವಾಸಿ ಸಂಘವು ಭಾನುವಾರ ಆಯೋಜಿಸಿದ್ದ 15ನೇ ಕರ್ನಾಟಕರಾಜ್ಯಅಧಿವೇಶನ ಉದ್ಘಾಟಿಸಿ ಮಾತನಾಡಿದಅವರು, ಮನುವಾದದಲ್ಲಿ ಹಿಂದುಗಳಿಗೆ ರಕ್ಷಣೆಇಲ್ಲ. ನಮ್ಮದೇಆದಇತಿಹಾಸ ಕಟ್ಟಿಕೊಳ್ಳುವುದು ಅಗತ್ಯವಿದೆಎಂದುಅಂಬೇಡ್ಕರ್ ಪ್ರತಿಪಾದಿಸಿದರು. ಅವರ ಆಲೋಚನಾ ಕ್ರಮಅನುಸರಿಸುವುದುಅಗತ್ಯವಿದೆಎಂದು ತಿಳಿಸಿದರು.

ಬಾಂಸೆಫ್ ಹಾಗೂ ಯುನಿಟಿಆಫ್ ಮೂಲನಿವಾಸಿ ಸಿ.ಇ.ಸಿ.ಸದಸ್ಯ ಸುಭಾಷ ಶೀಲವಂತ ಮಾತನಾಡಿ, 75ನೇ ವರ್ಷದ ಸ್ವಾತಂತ್ರ್ಯದಅಮೃತ ಮಹೋತ್ಸವಆಚರಿಸುತ್ತಿದ್ದೇವೆ. ಆದರೆ ಇಂದಿಗೂ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರ, ಅನ್ಯಾಯ, ದೌರ್ಜನ್ಯ ನಡೆಯುತ್ತಿರುವುದು ಬಹಳ ದುರಂತದ ಸಂಗತಿ.ಭವಿತವ್ಯದದೃಷ್ಟಿಯಿಂದ ನಾವು ಸಾಧಿಸಿದ್ದು ಏನೂ ಇಲ್ಲ. ಗುಲಾಮಗಿರಿ ಮನೋಭಾವನೆಯಿಂದಹೊರ ಬರಬೇಕುಎಂದು ತಿಳಿಸಿದರು.

ಡಾ. ಅಂಬೇಡ್ಕರ್‍ಅವರಿಗೆ ಕೇವಲ ದಲಿತರ ಮೇಲಷ್ಟೇ ಕಾಳಜಿ ಇರಲಿಲ್ಲ. ಅವರಿಗೆ ಹಿಂದುಳಿದ ಸಮುದಾಯಗಳ ಮೇಲೂ ಅಗಾಧ ಪ್ರೀತಿ, ಕಾಳಜಿ ಇತ್ತು.ಅಂತೆಯೇಅವರು, ಹಿಂದುಳಿದ ಸಮುದಾಯದವರುಆಡಳಿತದ ಆಯಕಟ್ಟಿನ ಮೇಲೆ ಕುಳಿತು ತಮ್ಮ ಸಮುದಾಯದ ಬಗ್ಗೆ ಯೋಜನೆ ರೂಪಿಸಿ ಜಾರಿಗೆತರಲುಒತ್ತಡ ಹೇರಬೇಕುಎಂದು ಹೇಳಿದ್ದರು ಎಂದು ವಿವರಿಸಿದರು.

ಸೊನ್ನ ವಿರಕ್ತ ಮಠದಡ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಬಾಂಸೆಫ್ ಹಾಗೂ ಯುನಿಟಿಆಫ್ ಮೂಲನಿವಾಸಿರಾಷ್ಟ್ರೀಯ ಪ್ರಚಾರಕಎನ್.ಬಿ. ಕುರನೆಅಧ್ಯಕ್ಷತೆ ವಹಿಸಿದ್ದರು.ತಿಮ್ಮಯ್ಯ ಪುರ್ಲೆ, ಡಾ.ಚಂದ್ರಶೇಖರದೊಡ್ಡಮನಿ, ಬಾಬುರಾವಚಿಮಕೋಡೆ, ಡಾ.ಸುನಿಲಕುಮಾರ ವಂಟಿ, ನರಸಪ್ಪರಂಗೋಲಿ, ರಂಜಿತ್ ಮಾಳಗೆ, ಬಿಸಲಪ್ಪಕಟ್ಟಿಮನಿ, ಜೆ.ಮಲ್ಲಪ್ಪಇತರರು ವೇದಿಕೆಯಲ್ಲಿದ್ದರು.
ಡಾ. ವಿಠ್ಠಲ್ ವಗ್ಗನ್, ಅಂಬಣ್ಣಜೀವಣಗಿ, ಮಾರುತಿಗಂಜಗಿರಿ, ರಮೇಶ ಲೋಹಾರ, ವಿನೋದಜನವೆರಿ, ಖಲಿಳ್ ಕೇದಾರಿ ಸೇರಿದಂತೆ ನೂರಾರುಜನ ಭಾಗವಹಿಸಿದ್ದರು.

emedialine

Recent Posts

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

1 hour ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

1 hour ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

1 hour ago

ಕಲಬುರಗಿ ಹಾಲಿಗೆ ಮಹಾರಾಷ್ಟ್ರ ದಲ್ಲಿ ಬೇಡಿಕೆ: ಸಚಿವ ಪ್ರಿಯಾಂಕ್ ಖರ್ಗೆ ಪ್ರಶಂಸೆ

ಕಲಬುರಗಿ: ಕಲಬುರಗಿ-ಯಾದಗಿರಿ-ಬೀದರ್‌ ಸಹಕಾರಿ ಹಾಲು ಒಕ್ಕೂಟದಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದ್ದು, ಇದಕ್ಕೆ ಭಾರಿ ಜನಮನ್ನಣೆ ದೊರೆತಿದ್ದು ಜಿಲ್ಲಾ ಉಸ್ತುವಾರಿ ಹಾಗೂ…

2 hours ago

ಆರೋಗ್ಯ ಮೇಳ: ಉಚಿತ ಆರೋಗ್ಯ ತಪಾಸಣೆ ಮಾಡಿಕೊಂಡ 1,227 ಜನ

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ…

2 hours ago

ಕಾಯಕದಲ್ಲಿನ ಮೇಲು ಕೀಳುಲುಗಳನ್ನು ಅಲ್ಲಗಳೆದವರು ಬಸವಾದಿ ಶರಣರು: ಪ್ರೊ. ಆರತಿ ಕಡಗoಚಿ

ಚಿಂಚೋಳಿ: 12 ನೆಯ ಶತಮಾನದ ಬಸವಾದಿ ಶರಣರು ಕಾಯಕದಲ್ಲಿನ ಅಸಮಾನತೆಯನ್ನು ತೊಡೆದು ಹಾಕಿ, ಸರ್ವ ಕಾಯಕ ವರ್ಗದವರಿಗೂ ಸಮಾನವಾದ ಗೌರವವನ್ನು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420