ಜೇವರ್ಗಿ : ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಕಲ್ಬುರ್ಗಿ ಹೊರವಲಯದ ಮೈದಾನದಲ್ಲಿ ಅಮೋಘ ನಾಟಕ ಪ್ರದರ್ಶನ ನಡೆಯುತ್ತಿದೆ.
ನೈಜ ಪಾತ್ರ ಅಭಿನಯ ಮಾಡುವ ಮೂಲಕ ವೇದಿಕೆ ಮೇಲೆ ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿರುವ ಕಲಾವಿದರು ಹಾಗೂ ಕಲಾಪರಂಪರೆ ಜೀವಂತ ಉಳಿಯಲು ರಂಗಭೂಮಿಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಸಂಘದ ತಿಳಿಸಿದರು. ರಂಗಭೂಮಿ ಕಲೆಯನ್ನು ಜೀವಂತವಾಗಿ ಉಳಿಸಲು ತಿಳಿದಿದ್ದ ಪೀಳಿಗೆ ಸಂಸ್ಕೃತಿಯನ್ನು ಬೆಳೆಸಲು ಕಲಾವಿದರ ವೇದಿಕೆ ಆದ ನಾಟಕ ರಂಗವು ಇಂದು ಬೆಳೆಯಬೇಕಾಗಿದೆ ಎಂದು ನಾಟಕ ಸಂಘದ ಸಂಚಾಲಕ ಶ್ರೀಧರ್ ಹೆಗಡೆ ತಿಳಿಸಿದರು.
ಜೇವರ್ಗಿ ಮಹಾಲಕ್ಷ್ಮಿ ಜಾತ್ರೆ ಪ್ರಯುಕ್ತವಾಗಿ ನಿರಂತರವಾಗಿ ನಡೆಯುತ್ತಿರುವ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ಲ ಮಾಲೀಕರು ಎಲ್ ಬಿ ಶೇಕ್, ಸಂಚಾಲಕರಾದ ಶ್ರೀಧರ್ ಹೆಗಡೆ, ನಿರಂತರವಾಗಿ ಕಲಶೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಲಾವಿದರಾದ, ಮಹಾಂತೇಶ್ ತಾಳಿಕೋಟಿ, ಸಿದ್ದು ಬೀಳಗಿ, ನಟರಾಜ ಎಚ್ ಆರ್, ಆಂಜನೇಯ, ಮಂಜುಳಾ ಮುಧೋಳ, ಅನಿತಾ ಶೆಟ್ಟಿ ಸೇರಿದಂತೆ ಸುಮಾರು 25 ಜನರ ತಂಡದೋಂದಿಗೆ ನಿರಂತರವಾಗಿ ಕಲಾಸೇವೆ ನಡೆಸಲಾಗುತ್ತಿದೆ.
ಸದ್ಯ ಜೇವರ್ಗಿಯಲ್ಲಿ ನಿರಂತರವಾಗಿ ನಾಟಕ ಕಲಾ ಪ್ರದರ್ಶನ ನಡೆಯಲಿದ್ದು ಇಂದಿನಿಂದ ಹಾಸ್ಯ ಭರಿತ ಕಿವುಡ ಮಾಡಿದ ಕಿತಾಪತಿ ಹಾಸ್ಯ ಪ್ರಧಾನ ನಾಟಕವನ್ನು ಕಲಾ ಪ್ರೇಮಿಗಳು ಹಾಗೂ ಫಲಾರದಕರು ಆಗಮಿಸಿ ವೀಕ್ಷಿಸಿ ಪೋಷಿಸಲು ಹಾಗೂ ಆಶೀರ್ವದಿಸಲು ಆನಂದಿಸಲು ಕೋರಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…
ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…
ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…
ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…