ಸುರಪುರ:ರೂಪ್ಸ್ ಕರ್ನಾಟಕ ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ನಗರದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನಾಗಿ,ಶರಣಪ್ಪ ಗೆಣ್ಣೂರ ಗೌರವಾಧ್ಯಕ್ಷ,ಲಂಕೆಪ್ಪ ಕವಲಿ ಅಧ್ಯಕ್ಷ,ಬಲಭೀಮ ನಾಯಕ ದೇವಾಪುರ,ಅಮರಯ್ಯಸ್ವಾಮಿ ಜಾಲಿಬೆಂಚಿ ಉಪಾಧ್ಯಕ್ಷರು,ಸೋಮಶೇಖರ ಶಾಬಾದಿ ಕಾರ್ಯಾಧ್ಯಕ್ಷ,ಶಿವರಾಜ ನಾಯಕ ಪ್ರಧಾನ ಕಾರ್ಯದರ್ಶಿ,ಅಪ್ಪಣ್ಣ ಕುಲಕರ್ಣಿ ಸಹ ಕಾರ್ಯದರ್ಶಿ,ಸುಭಾಸ ಆಲಿಹಾಳ,ರಾಮಣ್ಣ ಹೂಗಾರ್ ಸಂಘಟನಾ ಕಾರ್ಯದರ್ಶಿಗಳು,ನಿಂಗಣ್ಣ ಪೂಜಾರಿ,ಹಣಮಂತ ಪೂಜಾರಿ ಖಜಾಂಚಿಗಳನ್ನಾಗಿ ನೇಮಕಗೊಳಿಸಲಾಯಿತು.
ಸಭೆಯಲ್ಲಿ ರೂಪ್ಸ ರಾಜ್ಯ ಕಾರ್ಯದರ್ಶಿ ಕೆ.ವಿ ಮಹೇಶ್ವರಪ್ಪ,ವಾಸುದೇವ ಅರಕೇರಿ,ಅನೀಫ್,ಮುರಳಿಧರ,ಮಹೇಶ ಹೊಸ್ಮನಿ,ಅಶೋಕ ಚಿನ್ನಾಕಾರ,ಮಾನಯ್ಯ ಗುತ್ತೇದಾರ,ಸತೀಶ ಖಾದಿ,ಚಂದ್ರು ಮಾಡಹಳ್ಳಿ,ಕಲ್ಯಾಣಗಿರಿ ಜಾಧವ,ವಿನಾಯಕ ಭಟ್ಟ,ಶೇಖರ ಹೆಬ್ಬಾಳ,ನಾನಾಗೌಡ,ಅಂಬ್ರೇಶ ಪೂಜಾರಿ,ಶಿವರಾಜ ಕುಂಬಾರ,ಮಹೇಶ ಜಾಗಿರದಾರ,ಸಾಹೇಬರಡ್ಡಿ ನಾಯಕ,ಕನಕಾಚಲ ಜಾಗಿರದಾರ ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…