ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಇಟಗಾ (ಬಿ) ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್, ಸಿಸಿ ಡ್ರೈನೇಜ್, ಕೊಳವೆ ಬಾವಿ ಪೀಠೋಪಕರಣಗಳ ಕೋಣೆಗೆ ಅಡಿಗಲ್ಲು ಸಮಾರಂಭವನ್ನು ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಧನಸಿದ್ದಪ್ಪ ಮುತ್ಯಾ, ಲಲಿತಾಬಾಯಿ ಶೆಳ್ಳಗಿ, ಲಕ್ಷ್ಮೀಬಾಯಿ ಹುಸನಪ್ಪ ನೈಕೋಡಿ, ಸಂಗಮೇಶ ವಾಲಿ, ರತ್ನಗಿರಿ, ವಿಶ್ವನಾಥ್ ಪಾಟೀಲ್ ವೆಂಕಟಬೆನ್ನೂರ, ಶರಣಗೌಡ ಹರಕಂಚಿ, ಶರಣು ಪೂಜಾರಿ, ಕೆ.ಸಿ.ಪಾಟೀಲ್, ಸಂತೋಷ ಪಾಟೀಲ್, ಗುಂಡೇರಾಯ ಪಾಟೀಲ್, ಮಲ್ಲಿಕಾರ್ಜುನ ಮರ್ತೂರ್ಕರ್, ಭಗವಂತರಾಯ ಪಾಟೀಲ್, ವಿಜಯಕುಮಾರ್ ಚವ್ಹಾಣ್, ಚಿತ್ರಶೇಖರ ಮುಚಳಂಬಿ, ಸಾಹೇಬ್ ಗೌಡ, ರಾಜು ಡೊಣ್ಣಿಗೇರಿ, ಪರಮೇಶ್ವರ ಜಮಾದಾರ, ಚಂದ್ರಕಾಂತ ನರಿಬೋಳಿ, ಟೋಲೆ ಪಾಟೀಲ್, ಬಸವರಾಜ ಪಾಟೀಲ್, ನೀಲಮ್ಮ ಶಿವಯೋಗಿ, ಶರಣು ಪೂಜಾರಿ, ಪುಂಡಲೀಕ ಪೂಜಾರಿ, ಬಾಲಯ್ಯ ಸ್ವಾಮಿ, ಹರಿಶ್ಚಂದ್ರ ರಾಠೋಡ್, ಅಲ್ತಾಫ್ ಹುಸೇನಿ, ರಮೇಶ ಜೆಇ, ಶರಣು ಹಾಗರಗುಂಡಗಿ, ಬುರಾನ್ ಪಟೇಲ್ ಸೇರಿದಂತೆ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…
ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…
ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…
ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…
ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ…
ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…