ಬಿಸಿ ಬಿಸಿ ಸುದ್ದಿ

ಕಾಳಗಿ: ನೂತನ ಕಾಂಗ್ರೇಸ್ ಅಧ್ಯಕ್ಷರಾಗಿ ವೇದಪ್ರಕಾಶ ಮೋಟಗಿ ಆಯ್ಕೆ

  • ದಯಾನಂದ ಹೊಸಮನಿ ಕಾಳಗಿ

ಕಾಳಗಿ: ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಕಾಳಗಿ ಪಟ್ಟಣ ಪಂಚಾಯತ ವ್ಯಾಪ್ತಿಯ ಮಟ್ಟದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿ, ಮತ್ತು ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಸುಭಾಷ್ ವ್ಹಿ. ರಾಠೋಡ  ಬ್ಲಾಕ್ ಕಾಂಗ್ರೆಸ್ ಸಮಿತಿ, ಕಾಳಗಿ – ಕೊಡ್ಲಿ ಅಧ್ಯಕ್ಷರಾದ ದೇವೇಂದ್ರಪ್ಪ ಹೆಬ್ಬಾಳ ಸಾಲಹಳ್ಳಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಯುವ ನಾಯಕರೂಗಳ ನೇತ್ರತ್ವದಲ್ಲಿ, ಅಧ್ಯಕ್ಷರನ್ನಾಗಿ ವೇದಪ್ರಕಾಶ ಮೋಟಗಿ ರವರನ್ನು ನೇಮಕ ಮಾಡಿ, ಆದೇಶ ಹೊರಡಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರಾಜೇಶ ಗುತ್ತೇದಾರ, ಗಣಪತಿ ಹಾಳಕಾಯಿ, ಶರಣು ಮಜ್ಜಗಿ, ಝಿಯಾವುದ್ದಿನ ಸೌದಾಗರ, ರಾಘವೇಂದ್ರ ಗುತ್ತೇದಾರ, ರಾಜಕುಮಾರ ಗುತ್ತೇದಾರ, ರಾಜು ಪಾಂಚಾಳ ಬಸವರಾಜ ಕಲಶೆಟ್ಟಿ, ಸಂಗಣ್ಣ ಬೀಜನಳ್ಳಿ, ರವಿದಾಸ್ ಪತಂಗೆ, ಆರಿಫ್ ಬೇಗ್ ಬಿಜಾಪುರ್, ಲಕ್ಷ್ಮಿಕಾಂತ್ ಶಾಮರಾವ್ ಕಡಬುರ್, ಘುಡು ಸಾಬ್ ಮಾಸ್ಟರ್, ಪ್ರಕಾಶ ಸೇಗಾಂವಕರ, ಶಿವಕುಮಾರ್ ಕಮಲಾಪುರ್, ಸಂತೋಷ ಪತಂಗೆ, ಪರಮೇಶ್ವರ್ ಮಡಿವಾಳ, ಜಗನ್ನಾಥ ಚಂದನಕೇರಿ, ಕಾಸಿಂ ಸಾಬ್ ಗೋವಾ, ಅಸ್ಲಾಂ ಬೇಗ್ ಬಿಜಾಪುರ್, ಮನೋಹರ ರಾಠೋಡ, ಪ್ರಭಾಕರ್ ರಟಕಲ್, ಮಹಮ್ಮದ್ ಅಲಿ, ಸಂತೋಷ ನರನಾಳ, ಅಶೋಕ ಸೇರಗಾರ್, ನಾಗರಾಜ ಚಿನ್ನಾ, ಮಹೇಬೂಬ್ ಬೇಗ್ ಬಿಜಾಪುರ್, ಅಶೋಕ ಜಾಧವ, ಮುನೀರ್ ಬೇಗ್ ಬಿಜಾಪುರ್, ಆಶೀಫ್ ಪಟೇಲ್, ಜಗನ್ನಾಥ ರಾಠೋಡ, ಚಂದ್ರಾಸಿಂಗ್ ರಜಪೂತ, ಚೂಡಾಮಣಿ ಜಾಧವ, ಗುರು ಗುತ್ತೇದಾರ, ಅವಿನಾಶ್ ಗುತ್ತೇದಾರ, ಪ್ರಕಾಶ್, ಬಸವರಾಜ ರೋಜದ, ಹಾಗೂ ಅನೇಕ ಮುಖಂಡರು, ಯುವ ನಾಯಕರು, ಕಾರ್ಯಕರ್ತರು, ಅಭಿಮಾನಿಗಳೆಲ್ಲರೂ ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

7 hours ago