ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರರ ಸಂಘ ವತಿಯಿಂದ 2023 ದಿನದರ್ಶಿಕೆ “ಕ್ಯಾಲೆಂಡರ್” ಬಿಡುಗಡೆ ಸಮಾರಂಭ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಮುಖ್ಯ ಇಂಜಿನಿಯರ್ ಹಾಗೂ ಸಂಘದ ಗೌರವಾಧ್ಯಕ್ಷ ಜಗನ್ನಾಥ ಹಲಿಂಗೆ ಮತ್ತು ಮನೋಜ್ ಕುಮಾರ್ ಗಡಬಳ್ಳಿ ಅಧೀಕ್ಷಕ ಅಭಿಯಂತರು ವಿನ್ಯಾಸ ಮತ್ತು ಪಿ ನಿವಾಸ್ ಅಧೀಕ್ಷಕ ಅಭಿಯಂತರು ಲೋಕೋಪಯೋಗಿ ವೃತ್ತ ರೇವಣಸಿದ್ದಪ್ಪ ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ ಗುಣ ಭರವಸೆ ವೃತ್ತ ಮಲ್ಲಿಕಾರ್ಜುನ್ ಎಚ್ ಕಾರ್ಯನಿರ್ಕ ಅಭಿಯಂತರು ಲೋಕೋಪಯೋಗಿ ವಿಭಾಗ ವೆಂಕೋಬ್ಯಾಚಾರ್ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಗುಣ ಭರವಸೆ ವಿಭಾಗ ಮಂತ ಬೆನ್ನೂರ್ ಸಾಯಕ ಕಾರ್ಯನಿರ್ವಾಹಕ ಅಭಿಯಂತರು ಲೋಕೋಪಯೋಗಿ ವಿದ್ಯುತ್ ಉಪ ವಿಭಾಗ ಹಾಗೂ ಸಂಘದ ಅಧ್ಯಕ್ಷರಾದಂತಹಶರಣ್ ರಾಜ್ ಚಪ್ಪರಬಂದಿ ಮಹಿಳಾ ಘಟಕದ ಅಧ್ಯಕ್ಷರಾದಂತ ಮತಿ ಗಿರಿಜಾದೇವಿ, ಉದಯಕುಮಾರ್ ಮಾಕ ಪ್ರಧಾನ ಕಾರ್ಯದರ್ಶಿಗಳು,ಕಮಲಾಕರ ಆನೆಗುಂದಿ ಕೋಶ ದಕ್ಷರು,ಚಂದ್ರಶೇಖರ್ ಕಟ್ಟಿಮನಿ ಕಾರ್ಯದರ್ಶಿಗಳುಮಲ್ಲಿಕಾರ್ಜುನ್ ಸಂಗೊಳ್ಳಿ , ಜಗದೀಶ, ಕಿಟ್ಟೆಂದ್ರ, ಶಶಿಕಾಂತ್ಗುರು ಶಾಂತ್ಮಾಂತೇಶ್ ರೂಡಗಿ ಸಂಘದ ಸಲಹೆಗಾರ,ಸೈಯ್ಯದ್ ಹಾಜಿಪೀರಉಮಾ ಕಾಂತ್ ಹಾಗೂ,ಪದಾಧಿಕಾರಿಗಳು ಲೋಕೋಪಯೋಗಿ ಭವಾನಂದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು
ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…
ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…