ಕಲಬುರಗಿ: ಆಳಂದ ರಸ್ತೆಯಲ್ಲಿರುವ ತಾರಾ ಬಂಗರಗಿ ಕಲ್ಯಾಣ ಮಂಟಪದಲ್ಲಿ ಬದಲಾವಣೆಗೆ ನಿಮ್ಮ ಒಂದು ಮತ ಶರಣು ಪಪ್ಪಾ ಕಲಬುರಗಿ ದಕ್ಷಿಣ ಮತಕ್ಷೇತ್ರ ಜನಸ್ಪಂದನ ಕಾರ್ಯಕ್ರಮದಲ್ಲಿ ಶರಣು ಪಪ್ಪಾ ಅವರು ಜಿವನ ಚೈರಿತ್ರೆ ಪುಸ್ತಕವನ್ನು ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಬಿಡುಗಡೆಗೋಳಿಸಿದರು.

ನಂತರ ಅವರು ಮಾತನಾಡಿ ಕಳೆದ ಎರಡು ದಶಕಗಳಿಂದ ಸಮಾಜಸೇವೆ ಮಾಡುವ ಮೂಲಕ ಕಲಬುರಗಿ ಯಲ್ಲಿ ಜನರ ಸೇವೆಗಾಗಿಯೇ ಹೆಸರು ವಾಸಿಯಾಗಿರುವ ಶರಣು ಪಪ್ಪಾ ರಾಜಕೀಯ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವುದು ಸಂತಸ ತಂದಿದೆ ಸೇವೆಯ ಅಜೆಂಡಾ ಇಟ್ಟುಕೊಂಡು ರಾಜಕೀಯಕ್ಕೆ ಬರುತ್ತಿರುವ ಶರಣುಪಪ್ಪಾಅಭಿವೃದ್ಧಿಯ ಮೂಲಕ ಬದಾಲಾವಣೆ ಪರ್ವ ಹರಿಸುವುದು ಖಚಿತ ಅದಕ್ಕೆ ಜಿಲ್ಲೆಯ ಜನತೆ ಕೂಡ ಸಾಥ್ ನೀಡುತ್ತಿರುವುದು ಇಲ್ಲಿ ನೆರೆದಿರುವ ಅವರ ಅಭಿಮಾನಿಗಳಿಗೆ ನೋಡಿದರೆ ತಿಳಿಯುತ್ತೆ. ಎಂದು ಆಶ್ರವಚನ ನುಡಿದರು.

ಶ್ರೀ ಷ.ಬ್ರ. ಡಾ. ವೃಷಬೇಂದ್ರ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ ಒಬ್ಬ ಸಮಾಜ ಸೇವಕನಾಗಿಜಿಲ್ಲೆಯ ಜನರ ಒರೀತಿ ಗಳಿಸಿರಿವುದು ಶ್ಲಾಘನೀಯ.. ಯಾವುದೇ ಸಮಯದಲ್ಲಿ ಪಪ್ಪಾ ಅವರಿಗೆ ಕಾಲ್ ಮಾಡಿದರೆ ಸಾಕು ತಟ್ಟಂತ ಸಹಾಯಕ್ಕೆ ಧುಮುಕುವು ಸ್ವಭಾವ… ಬರುವ ದಿನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು ಅವರ ಇಲ್ಲಿಯ ಕೆಲಸಗಳು ಕಣ್ಣೆದುರಿಗೆ ಕಾಣುತ್ತಿವೆ.. ಮುಖ್ಯವಾಗಿ ಜಾತಿ ಪಂತ ಧರ್ಮ ನೋಡದೇ ಎಲ್ಲಾ ವರ್ಗದವರಿಗೂ ತಲುಪುವ ಇವರ ಸರಳ ಸ್ವಭಾವ ಸಹಾಯ ಮನೋಭಾವ ಬರುವ ದಿನಗಳಲ್ಲಿ ಅಧಿಕಾರದ ಮೂಲಕ ಹೆಚ್ಚೆಚ್ಚು ಸೇವೆ ಮಾಡುವಂತಾಗಲಿ. ಎಂದರು.

ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಜಿ ಮಾತನಾಡಿ ಕೊವಿಡ್ ಸಂದರ್ಭದಲ್ಲಿ ಮನೆಮನೆಗೂ ರೆಷನ್ ಕಿಟ್ ರೋಗಿಗಳಿಗೆ ಬೇಕಾದ ಔಷಧ ಗುಳಿಗೆ ಪ್ರತಿ ವರ್ಷ ಬೃಹತ್ ಬ್ಲಡ್ ಕ್ಯಾಂಪ್ ಆಯೋಜನೆ ಹಾಗೂ ಮುಖ್ಯವಾಗಿ ಕಲಬುರಗಿ ಯಲ್ಲಿ ಉಚಿತ ಡೈಯಾಲಿಸಿಸ್ ಚಿಕಿತ್ಸೆ ನೀಡುವ ಮೂಲಕ ಅನೇಕ ಜನರಿಗೆ ಮರುಜನ್ಮ ನೀಡುವ ಮೂಲಕ ಎಷ್ಟೊ ಜನರಿಗೆ ದೇವರಾದ ಇವರ ಕಾರ್ಯ ಜನತೆ ಮೆಚ್ಚುವಂತದ್ದು. ಶರಣು ಪಪ್ಪಾ ಇದ್ದಲ್ಲಿ ಅಭಯದ ಹಸ್ತ ಎನ್ನುವುದು ಅವರ ಕಾರ್ಯಗಳಿಂದ ಜನರಿಗೆ ತಲುಪಿಸಿದ್ದಾರೆ. ಎಂದರು.

ಈ ಸಂದರ್ಭದಲ್ಲಿ ಶ್ರೀ ಗುಂಡೇರಾವ ಮುತ್ಯಾ ಹಾಗೂ ದಕ್ಷಿಣ ಮತಕ್ಷೇತ್ರದ ಗ್ರಾಮಸ್ಥರು ಇದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420