ಬಿಸಿ ಬಿಸಿ ಸುದ್ದಿ

ಕಾಳಗಿ ಕಾಂಗ್ರೆಸ್ ಕಚೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ

ಕಾಳಗಿ: ಬ್ಲಾಕ್ ಕಾಂಗ್ರೆಸ್ ಸಮಿತಿ ಕಾಳಗಿ ಕೊಡ್ಲಿ ಕಛೆರಿಯಲ್ಲಿ ತ್ರಿನೇತ್ರ ದಿವ್ಯದೃಷ್ಟಿಯಿಂದ ಜನಿಸಿ ತ್ರಿವಿಧ ಕಾಯಕಯೊಗಿ ಸವಿತಾ ಮಹರ್ಷಿ ರವರ ಜಯಂತಿ ಅಚಾರಿಸಲಾಯಿತ್ತು.

ತಾಲೂಕು ಕಾಂಗ್ರೆಸ್ ವಕ್ತಾರರಾದರಾಘವೇಂದ್ರ ಡಿ ಗುತ್ತೆದಾರ ಅವರ ನೆತೃತ್ವದಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ವೆದಪ್ರಕಾಶ ಮೊಟಗಿ ಅವರು ಹಾಗೂ ನಗರ ಯುವ ಕಾಂಗ್ರೆಸ್ಅಧ್ಯಕ್ಷೆರಾದದತ್ತಾತ್ರೇಯ ಎಸ್ ಗುತ್ತೆದಾರ ಅವರು ಸವಿತಾ ಮಹರ್ಷಿ ಅವರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.

ತಾಲೂಕು ಸವಿತ ಸಮಾಜದ ಅಧ್ಯಕ್ಷರಾದಅಂಬ್ಬಾಣ್ಣ ಹಡಪದ ಮತ್ತು ಕಾಳಗಿ ತಾಲೂಕು ಉಪಧ್ಯಾಕ್ಷರಾದರಮೆಶ ಬಿ ಹಡಪದ ಸಮುಖದಲ್ಲಿ ಜಯಂತೊತ್ಸವ ಆಚಾರಿಸಲಾಯಿತ್ತು.

ಈ ಸಂದರ್ಭದಲ್ಲಿ ಕಾಳಗಿ ಕೊಡ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಎಷ್ಟಿ ಅಧ್ಯಕ್ಷರಾದಶಿವುಕುಮಾರ ಚಿತಂಕೊಟಿಕಾಂಗ್ರೆಸ್ ಪಕ್ಷದ 01 ನೆ ವಾರ್ಡಿನ ಅಧ್ಯಕ್ಷರಾದ ರಾಜಕುಮಾರ್ ಎ ಗುತ್ತೆದಾರ ಹಾಗೂ 05ನೇ ವಾರ್ಡಿನ ಅಧ್ಯಕ್ಷರಾದರವಿದಾಸ ಪತಂಗೆಹಿರಿಯ ಮುಖಂಡರಾದ ಅಸ್ಲಾಲಂಬೆಗ್ ಬಿಜಾಪುರ ರಾಘವೇಂದ್ರ ಎನ್ ಗುತ್ತೆದಾರ ಶಬ್ಬಿರಮಿಯ್ಯ ಹಳಿಕಛೆರಿಸಂತೋಷ ಪತಂಗೆ ರೆವಣಸಿದ್ದ ಕಲಶಟ್ಟಿ ಸಂತೋಷ ನರನಾಳ ರಮೆಶ ದಂಡೊತಿಕರ್ಮಂತ ಬಹುರೂಪಿ ಸಲಿಂಪಾಶವಾಸಿಮ್ ಖುರೆಷಿದಸ್ತಗಿರಿ ಸುಗೂರಸವಿತಾ ಸಮಾಜದ ಸದಸ್ಯರಾದಜಗನ್ನಾಥ ಹಡಪದ, ನಾರಾಯಣ ಹಡಪದ, ಸಂತೊಷ ಹಡಪದ,ಕ್ರಿಷ್ಣಾಹಡಪದ, ಶರಣು ಹಡಪದ,ಪ್ರಭಕರ ಹಡಪದ,ಸಂದಿಪ್ ಹಡಪದ,ಗುರುನಾಥ್ ಹಡಪದ, ಪ್ರಕಾಶ ಹಡಪದ, ಸತಿಶ ಹಡಪದ,ಮಲ್ಲು ಹಡಪದ,ಆನಂದ ಹಡಪದ, ಅಜಿತ್ ಕುಮಾರ್ ಹಡಪದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago