ಕಲಬುರಗಿ: ಹಿಂಗಾರು ಬೆಳೆ ಕುಸುಬೆ ಕಲಬುರಗಿಜಿಲ್ಲೆಯಲ್ಲಿ ಈ ವರ್ಷಕ್ಷೇತ್ರ ಹೆಚ್ಚಾಗಿದ್ದು ಕುಸುಬೆ ಬೆಳೆಯ ತಳಿ ಗುಣಲಕ್ಷಣ, ಬೆಳೆಯ ಪೋಷಕಾಂಶ, ಕೀಟರೋಗ ಹತೋಟಿ, ಒಣ ಸನ್ನವೇಶ ಮತ್ತು ನೀರಾವರಿಯಲ್ಲಿ ಬೆಳಿಯ ಬೆಳವಣಿಗೆ ಮತ್ತು ಇಳುವರಿ ಪ್ರಾತ್ಯಕ್ಷಿಕೆ, ಎಣ್ಣೆಉತ್ಪಾದನೆ, ಹಿಂಡಿಉಪಯೋಗ, ಕುಸುಬೆ ಮೌಲ್ಯವರ್ಧನೆ ಮತ್ತು ಕುಸುಬೆ ಎಣ್ಣೆ ಮಾರುಕಟ್ಟೆ ಸಮಗ್ರ ಮಾಹಿತಿ ಯುಳ್ಳ ಕುಸುಬೆ ಬೆಳೆ ಕ್ಷೇತ್ರ ಪಾಠಶಾಲೆಯನ್ನು ಆಳಂದ ತಾಲೂಕಿನ ಸುಂಟನೂರುಗ್ರಾಮದರೈತರಾದ ಸುನಿಲ್ ಹಾಗೂ ಬಾಬುರಾವ ಕುಸುಬೆ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ಮುಖ್ಯಸ್ಥರಾದ ಡಾ ರಾಜು ಜಿ. ತೆಗ್ಗಳ್ಳಿ, ಸಸ್ಯರೋಗ ತಜ್ಞರಾದ ಡಾ.ಜಹೀರ್ಅಹೆಮದ್, ಕ್ಷೇತ್ರ ಸಹಾಯಕರಾದ ನಿರಂಜನಧನ್ನಿ, ಸೈದಪ್ಪಾ ನಾಟಿಕಾರ್, ಸುಂಟನೂರ್ ಗ್ರಾಮz Àರೈತರು ಪಾಲ್ಗೊಂಡು ಮಾಹಿತಿ ಮತ್ತು ಚರ್ಚೆ ನಡೆಸಿದರು.
ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…
ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್ಓ ವತಿಯಿಂದ…
ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…
ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…
ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…
ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ…