ಸುರಪುರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ದಿಂದ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಉಪ ತಹಸೀಲ್ದಾರ್ ಮಲ್ಲಯ್ಯ ದಂಡು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.
ಮಡಿವಾಳ ಮಾಚಿದೇವ ವೃತ್ತ:ನಗರದ ಬಸ್ ನಿಲ್ದಾಣದ ಬಳಿಯಲ್ಲಿನ ಮಡಿವಾಳ ಮಾಚಿದೇವರ ವೃತ್ತದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಮೊದಲಿಗೆ ಮಡಿವಾಳ ಮಾಚಿದೇವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆ ಕೂಗಿ ಸಿಹಿ ಹಂಚಿ ಆಚರಿಸಿದರು.
ದೋಬಿ ಘಾಟ್ ಬಳಿ ವೃತ್ತ ಉದ್ಘಾಟನೆ: ನಗರದ ರಂಗಂಪೇಟೆಯ ತಿಮ್ಮಾಪುರದಲ್ಲಿನ ದೋಬಿ ಘಾಟ್ ಬಳಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಮಡಿವಾಳ ಮಾಚಿದೇವರ ವೃತ್ತ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ,ರಾಜಾ ಮುಕುಂದ ನಾಯಕ ಅವರು ಭಾಗವಹಿಸಿ ಮಡಿವಾಳ ಮಾಚಿದೇವರ ವೃತ್ತ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಮುಖಂಡರಾದ ಶಂಕರ ನಾಯಕ, ಪಾರಪ್ಪ ಗುತ್ತೇದಾರ,ಭೀಮಣ್ಣ ಬೇವಿನಾಳ,ಈಶ್ವರ ನಾಯಕ,ರಾಜಾ ಜೈರಾಮ ನಾಯಕ, ಭೀಮರಾಯ ನಾಯಕ,ಮಲ್ಲು ವಿಷ್ಣು ಸೇನಾ,ಉದಯ ಕಟಿಗೆ ಅಡ್ಡ,ನಗರಸಭೆ ಸದಸ್ಯ ಮಲ್ಲೇಶ,ನಗರಸಭೆ ನಾಮ ನಿರ್ದೇಶಿತ ಸದಸ್ಯ ಬಸವರಾಜ ಚಂದನಕೇರೆ,ರಾಮಸೇನಾ ಅಧ್ಯಕ್ಷ ಶರಣು ನಾಯಕ,ರಮೇಶ ಯಾದವ್, ಮಡಿವಾಳರ ಸಂಘದ ತಾಲೂಕು ಗೌರವಾಧ್ಯಕ್ಷ ದೇವಿಂದ್ರಪ್ಪ ಗೋಲಗೇರಿ,ಅಧ್ಯಕ್ಷ ಈರಘಂಟೆಪ್ಪ ಹೆಗ್ಗನದೊಡ್ಡಿ,ಮುಖಂಡರಾದ ಮೌನೇಶ ಮಡಿವಾಳರ,ಚಂದ್ರಶೇಖರ ಗೋಗಿ,ನಾಗೇಶ ಮಡಿವಾಳರ,ಮರೆಪ್ಪ ಮಡಿವಾಳರ,ಹಣಮಂತ್ರಾಯ ಚಂದ್ಲಾಪುರ,ಮಾನಯ್ಯ ಮಡಿವಾಳರ,ಅನಿಲಕುಮಾರ ಮಡಿವಾಳರ,ಸೂಗಪ್ಪ ಮಡಿವಾಳರ,ಹಣಮಂತ್ರಾಯ ಜೈನಾಪೂರ,ನಾಗಪ್ಪ ಮಡಿವಾಳರ,ಮಹಾಂತೇಶ ರಂಗಂಪೇಟೆ,ಬಸವರಾಜ ಮಡಿವಾಳರ,ಮಡಿವಾಳಪ್ಪ ಅಮ್ಮಾಪುರ,ದೇವಿಂದ್ರಪ್ಪ ಮುಷ್ಠಳ್ಳಿ,ನಿಂಗಪ್ಪ ಮಡಿವಾಳರ,ಅಪ್ಪಣ್ಣ ಮಡಿವಾಳರ,ಮಲ್ಲಣ್ಣ ಮಡಿವಾಳರ,ಕಾಶಿನಾಥ ಮಡಿವಾಳರ,ಮಂಜುನಾಥ ಮಡಿವಾಳರ,ಮಲ್ಲಣ್ಣ ಪೀರಾಪೂರ,ದೇವಿಂದ್ರಪ್ಪ ಮಡಿವಾಳರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…