ರೇಣುಕಾಚಾರ್ಯ ಜಯಂತ್ಯೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಟಪ ಆವರಣದಲ್ಲಿ 2023 ರ ಜಯತ್ಯೋಂತ್ಸವ ಸಮಿತಿಗೆ ಪದಾಧಿಕಾರಿಗಳ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷ ಶಿವಕಾಂತ್ ಮಹಾಜನ, ಸರ್ವಾಧ್ಯಕ್ಷ ಡಾ.ಅಣವೀರಯ್ಯ ಪ್ಯಾಟಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಗುರುಬಾಯಿ ವಿವಸ್ತ್ರದ, ಕಾರ್ಯಧ್ಯಕ್ಷರಾಗಿ ರಾಚೋಟಯ್ಯ ಹಿರೇಮಠ, ಎಂ.ಎಸ್.ಪಾಟೀಲ ನರಿಬೋಳ, ಜಿ.ಕೆ.ಪಾಟೀಲ ಹರಸೂರ, ವೀರು ಸ್ವಾಮಿ ನರೋಣ, ಉಪಾಧ್ಯಕ್ಷರಾಗಿ ಸಿದ್ರಾಮಯ್ಯ ಹಿರೇಮಠ, ರಾಜುಗೌಡನಾಗನಳ್ಳಿ, ಜಗನ್ನಾಥ ಪಟ್ಟಣಶೆಟ್ಟಿ, ರುದ್ರಮುನಿ ಮಠಪತಿ, ಸಂಗಯ್ಯ ಸ್ವಾಮಿ ಸರಡಗಿ, ರಮೇಶ ಬೀದರಕರ್, ಪ್ರಧಾನ ಕಾರ್ಯದರ್ಶಿಗಳಾಗಿ ವಿ.ಬಿ.ಮಠಪತಿ ಅಣಕಲ್, ಸಿದ್ದಲಿಂಗಯ್ಯ ಸ್ಥಾವರಮಠ, ಭೀಮಾಶಂಕರ ಮೇಟಕರ್, ಸಿದ್ದನಗೌಡ ಅಫಜಲಪೂರಕರ್, ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ಅಪ್ಪು ಗುಬ್ಯಾಡ್, ಉದಯ ಪಾಟೀಲ, ಕಾರ್ಯದರ್ಶಿಗಳಾಗಿ ಶಿವಕುಮಾರ ಹಿರೇಮಠ, ಉಮಾಕಾಂತ ಜಿಪಾಟೀಲ, ರಾಜು ಅವಟೆ, ಸಂಪತ ಹಿರೇಮಠ, ಮಹಾಲಿಂಗ ಹಿರೇಮಠ ನಂದೂರ, ಮಂಜುನಾಥ ಮಠಪತಿ ಕುಸನೂರ, ಸಂಗಯ್ಯ ಹಿರೇಮಠ, ಪ್ರಚಾರ ಸಮಿತಿ ದಯಾನಂದ ಪಾಟೀಲ ಮತ್ತು ತಂಡದವರು, ಖಜಾಂಚಿ ಶಿವಕುಮಾರ ಮಠಪತಿ ಹಾಗರಗುಂಡಗಿ, ಮೆರವಣಿಗೆ ಸಮಿತಿ ಮಹೇಶ್ವರ ಶಾಸ್ತ್ರೀ ಮತ್ತು ತಂಡದವರು.

ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಎಸ್. ಹಿರೇಮಠ ಕುಸನೂರ, ಶಾಂತಯ್ಯ ಎಸ್. ಮಠ, ಗಂಗಾಧರ ಹಿರೇಮಠ ಕೊಟ್ಟರಗಿ, ಚೇತನ ಹಿರೇಮಠ, ಮಾಧ್ಯಮ ಸಮಿತಿ ರಾಜಕುಮಾರ ಉದನೂರ, ಶರಣಬಸಪ್ಪ ಟೇಂಗಳಿ, ಶಿವಾನಂದ ಮಠಪತಿ, ವೇದಿಕೆ ಸಮಿತಿ ಮತ್ತು ತಂಡ ಗುರುಬಸಯ್ಯ ಸಾಲಿಮಠ, ಮಹಿಳಾ ಘಟಕದ ಉಪಾಧ್ಯಕ್ಷರಾದ ಅನ್ನಪೂರ್ಣ ಹಿರೇಮಠ, ಲಕ್ಷ್ಮೀ ಮಹಾಂತಪಾಟೀಲ, ವಿಜಯಲಕ್ಷ್ಮೀ ಎಂ.ಮಠಪತಿ, ಶೀಲಾ ಮುತ್ತಿನ, ಪ್ರಧಾನಕಾರ್ಯದರ್ಶಿಗಳಾಗಿ ಶ್ವೇತಾ ಎಸ್. ಹಿರೇಮಠ, ನಾಗವೇಣಿ ಪಾಟೀಲ, ಕಾರ್ಯದರ್ಶಿಗಳಾಗಿ ಶರಣಮ್ಮ ಹಿರೇಮಠ ವಿಜಯಲಕ್ಷ್ಮೀ ಎಸ್. ನೇಪೆರಿ, ಶಾರದಾ ಕರಬಸಪ್ಪ ಅಮರಗೌಡ, ಮಹಾನಂದ ಶಂಬುಲಿಂಗ ಬಿರಾದಾರ, ಶ್ರೀದೇವಿ ಅಪ್ಪಾರಾವ್ ಪಾಟೀಲ, ಖಜಾಂಚಿ: ವಿಜಯಲಕ್ಷ್ಮೀ ಎಂ. ಮಠಪತಿ, ಪ್ರಚಾರ ಸಮಿತಿಯಾಗಿ ಗೌರಿ ಆರ್. ಚಿಚಕೋಟಿ, ಚಂದನಾಹಾರಕೂಡ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಮಹಾ ಸಭಾದ ಅಧ್ಯಕ್ಷ ಶರಣಕುಮಾರ ಮೋದಿ, ಸೋಮಶೇಖರ ಹಿರೇಮಠ, ಪಿಂಟುಸ್ವಾಮಿ (ಸತೀಷಸ್ವಾಮಿಡಿಗ್ಗಾಂವಕರ್), ಮೃತ್ಯುಂಜಯ ಪಲ್ಲಾಪುರಮಠ, ವಿಶ್ವನಾಥ ಸಾಲಿಮಠ, ವೀರಭದ್ರಯ್ಯ ಮಠ, ಸಾಗರ ಹಿರೇಮಠ, ನಾಗಲಿಂಗಯ್ಯ ಮಠಪತಿ, ಮಂಜುನಾಥ ಹಿರೇಮಠ, ಉಮಾಕಾಂತ ಪಾಟೀಲ (ಕಾಶಿಗೌಡರು), ಸುರೇಶಸ್ವಾಮಿ ಇನ್ನಿತರರು ಇದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

60 mins ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

7 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

17 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

19 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

19 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420