33 ಕನ್ನಡ ಚಿತ್ರರಂಗದ ಕೆ.ಕೆ ಚಿತ್ರದ ನಾಯಕ ನಟಿ ಚಂದ್ರಿಕಾ

ಕಲಬುರಗಿ: ಚಂದ್ರಿಕಾ ಅವರು ಮೂಲತ ಕನಕಪುರದ ದಾಳಿಂಬ ದವರಾಗಿದ್ದು ತಂದೆ ನಾಗೇಶ್ ತಾಯಿ ಯಶೋದಮ್ಮನ ಎರಡನೇ ಮುದ್ದಿನ ಮಗಳಾಗಿ ದಾಳಿಂಬ ದಲ್ಲಿ ಜನ್ಮತಾಳುತ್ತಾರೆ ಇವರ ತಂದೆಗೆ ಚಿಕ್ಕನಿಂದಲು ಒಂದು ಬಹುದೊಡ್ಡ ಕನಸು ಎನ್ ಅಂದರೆ ನನ್ನ ಮಗಳನ್ನು ಸಿನಿಮಾ ತೆರೆ ಮೇಲೆ ಕಣ್ಣ ತುಂಬಾ ನೋಡಬೇಕು ಎಂದು ಇವತ್ತು ಚಂದ್ರಿಕಾ ಅವರು ತಮ್ಮ ತಂದೆಯ ಕನಸಿನ ಆಸೆಯಂತೆ ಬಹಳಷ್ಟು ಶ್ರಮದ ನೋವಿನ ಹಾಗೂ ಅವಮಾನದ ಮೆಟ್ಟಿಲುಗಳನ್ನು ಹತ್ತಿ ಇವತ್ತಿನ ದಿನ ಕನ್ನಡ ಚಿತ್ರರಂಗದಲ್ಲಿ ‘ಬಬ್ಲಿ ಗರ್ಲ್ ‘ ಎಂಬ ಖ್ಯಾತಿಯ ಮೂಲಕ ಚಿತ್ರರಂಗದಲ್ಲಿ ಅತಿ ಕಿರಿಯ ವಯಸ್ಸಿನ ನಾಯಕ ನಟಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಚಂದ್ರಿಕಾ ಅವರು ತಮ್ಮಲ್ಲಿರುವ ಅದ್ಭುತ ಕಲೆಯ ಮೂಲಕ ಮಲ್ಲಿಕಾರ್ಜುನ್ ಹಿರೇತನದ ಸರ್ ನಿರ್ಮಾಣದ ಕೆ.ಕೆ ಚಿತ್ರದ ಅಡಿಶನ್ ನಲ್ಲಿ ಆಯ್ಕೆಯಾಗಿ ಚಿತ್ರದ ನಾಯಕ ನಟಿಯಾಗಿ ನಟಿಸಿ ತಮ್ಮ ಯಶಸ್ಸಿನ ಬಹುದೊಡ್ಡ ಮೆಟ್ಟಿಲೊಂದು ಹತ್ತಿ ನಿಂತಿದ್ದಾರೆ.

ಈ ಚಿತ್ರವು ಮೇ ತಿಂಗಳಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಈ ಚಿತ್ರಕ್ಕೆ ನಾಯಕ ನಟರಾಗಿ ಉತ್ತರ ಕರ್ನಾಟಕದ ಹೆಮ್ಮೆಯ ಹಾಗೂ ಹೆಸರಾಂತ ಕಲಾವಿದರಾದ ಸಿದ್ದು ಎನ್ ಆರ್ ಅವರು ನಟಿಸಿದ್ದು ಈ ಹೊಸ ಜೋಡಿ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಚಾಪು ಮೂಡಿಸಲೆಂದು ಆಶಿಸುತ್ತೇನೆ.

ಒಂದು ದುಃಖದ ಸಂಗತಿ ಏನೆಂದರೆ ಕನಸು ಕಂಡ ತಂದೆನೇ ಮಗಳ ಯಶಸ್ಸನ್ನು ನೋಡಲು ತಂದೆನೇ ಇಲ್ಲ ಎಂಬ ಕೊರಗು ನಟಿ ಚಂದ್ರಿಕಾ ಅವರದು ಇವತ್ತು ನಟಿ ಚಂದ್ರಿಕಾ ಅವರಿಗೆ ಸಿದ್ದು ಎನ್ ಆರ್ ರವರು ಒಬ್ಬ ಮಾರ್ಗದರ್ಶಕರಾಗಿ ಹಾಗೂ ಯಶಸ್ಸಿನ ತಳಹದಿಯಾಗಿ ನಿಂತಿದ್ದಾರೆ ಚಿತ್ರರಂಗದಲ್ಲಿ ಹೊರಟಿರುವ ಈ ನವ ಜೋಡಿ ಕಲಾವಿದರಿಗೆ ಹಾಗೂ ಕೆ.ಕೆ ಚಿತ್ರದ ಮೇಲೆ ನಿಮ್ಮೆಲ್ಲರ ಬೆಂಬಲ ಪೆÇ್ರೀತ್ಸಾಹ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

11 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

14 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

18 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

19 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

21 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420